ಜಲ ದಿಗ್ಬಂಧನದಲ್ಲಿ ಪರಶುರಾಮ ದೇವಾಲಯ
ಪರಶುರಾಮ ದೇವಾಲಯದ ಸುತ್ತ ಆವರಿಸಿದ ಪ್ರವಾಹದ ಬಾರಿ ನೀರು
ನಂಜನಗೂಡಿನ ನಂಜುಂಡೇಶ್ವರ ದೇವಾಲಯದ ಸಮೀಪದಲ್ಲಿರುವ ಪರಶುರಾಮ ದೇವಾಲಯ
ಕಪಿಲಾ ನದಿಯ ದಡದ ಸ್ನಾನಘಟ್ಟ, ಮುಡಿಕಟ್ಟೆ, ಅಯ್ಯಪ್ಪ ಸ್ವಾಮಿ ದೇವಾಲಯದ ಹಂತಗಳು ಮುಳುಗಡೆ
ನಂಜನಗೂಡು ಪಟ್ಟಣದ ಹಳ್ಳದ ಕೇರಿ ಬಡಾವಣೆಯ ಸಾಕಷ್ಟು ಮನೆಗಳು ಪ್ರವಾಹದ ನೀರಿಗೆ ಮುಳುಗಡೆ
ದೇವಾಲಯದ ಸಮೀಪದ ತಗ್ಗು ಪ್ರದೇಶದ ತೋಪಿನ ಬೀದಿ ಹಳ್ಳದಕೇರಿ ಒಕ್ಕಲಗೇರಿ ಬಡಾವಣೆಗೆ ನುಗ್ಗಿದ ಪ್ರವಾಹದ ನೀರು
ಹಳ್ಳದಕೇರಿ ಬಡಾವಣೆಯಲ್ಲಿ ಮನೆಯಲ್ಲಿರುವ ಸಾಮಗ್ರಿಗಳನ್ನು ಬೇರೆಡೆ ಸ್ಥಳಾಂತರಿಸುತ್ತಿರುವ ಮನೆ ನಿವಾಸಿಗಳು
ಕಪಿಲಾ ನದಿಯ ಸ್ನಾನಘಟ್ಟ ಮುಡಿಕಟ್ಟೆ ಹಾಗೂ ಪರಿಶ್ರಮ ದೇವಾಲಯಕ್ಕೆ ಭಕ್ತರು ತೆರಳದಂತೆ ದಿಗ್ಬಂಧನ
ಕಪಿಲಾ ನದಿಯ ಅಂಚಿಗೆ ಸಾರ್ವಜನಿಕರು ಮತ್ತು ಭಕ್ತರು ತೆರಳದಂತೆ ಖಾಕಿ ಕಾವಲು
ಕಪಿಲಾ ನದಿ ಮತ್ತು ಪರಶುರಾಮ ದೇವಾಲಯದ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ ದಿಗ್ಬಂಧನ ವಿಧಿಸಿದ ತಾಲ್ಲೂಕು ಆಡಳಿತ
ಕಪಿಲ ನದಿಯ ಸುತ್ತಮುತ್ತಲಿನ ಅಂಗಡಿ ಮಳಿಗೆಗಳು ತೆರವು
ನಂಜನಗೂಡು ತಾಲ್ಲೂಕು ತಹಸೀಲ್ದಾರ್ ಆದೇಶದ ಮೇರೆಗೆ ಅನಧಿಕೃತ ಅಂಗಡಿ ಮಳಿಗೆಗಳನ್ನು ತೆರವುಗೊಳಿಸಿದ ನಗರಸಭೆ ಸಿಬ್ಬಂದಿಗಳು
ತಾಲ್ಲೂಕು ಆಡಳಿತದ ಅಧಿಕಾರಿಗಳ ಜೊತೆ ತೆರಳಿ ಕಪಿಲಾ ನದಿ ವೀಕ್ಷಣೆ ಮಾಡಿದ ತಹಸೀಲ್ದಾರ್ ಶಿವಮೂರ್ತಿ
ತಗ್ಗು ಪ್ರದೇಶದ ಬಡಾವಣೆಗಳಿಗೆ ಪ್ರವಾಹದ ನೀರು ನುಗ್ಗಿ ಅವಾಂತರ ಸೃಷ್ಟಿಸಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
ಸರ್ಕಾರದ ಆದೇಶದ ಮೇರೆಗೆ ತಗ್ಗು ಪ್ರದೇಶದ ಮನೆಗಳ ವರದಿ ನೀಡಿ ಪರಿಹಾರ ಕಲ್ಪಿಸಿಕೊಡಲು ಭರವಸೆ ನೀಡಿದ ತಹಸೀಲ್ದಾರ್ ಶಿವಮೂರ್ತಿ
ಕಸಬಾ ಹೋಬಳಿಯ ರೆವೆನ್ಯೂ ಇನ್ಸ್ ಪೆಕ್ಟರ್ ಪ್ರಕಾಶ್ ಮತ್ತು ಪೊಲೀಸ್ ಅಧಿಕಾರಿಗಳ ಜತೆ ತೆರಳಿ ಸ್ಪಷ್ಟ ಮಾಹಿತಿಯನ್ನು ಕಲೆ ಹಾಕಿ ತಾತ್ಕಾಲಿಕ ಪರಿಹಾರ ನೀಡಲು ಮುಂದಾದ ತಹಸೀಲ್ದಾರ್ ಶಿವಮೂರ್ತಿ .
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: