ನರಸೀಪುರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ.

3ಪಕ್ಷಗಳಿಂದ ಚುನಾವಣೆ ಪೂರ್ವ ತಯಾರಿ.
ಮತದಾರರನ್ನ ಓಲೈಸಲು ಕಸರತ್ತು ನಡೆಸುತ್ತಿರುವ ಕಾಂಗ್ರೆಸ್,ಜೆಡಿಎಸ್,ಬಿಜೆಪಿ.
ನರಸೀಪುರಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸುಧಾಕರ್ ವಾಲೆ.
ಬಸ್ತಿ ಕಾರ್ಯಕ್ರಮ ಮೂಲಕ ಎಸ್ಸಿ ಸಮುದಾಯದ ಜನತೆ ಕುಂದುಕೊರತೆ ಆಲಿಸಿದ ಸುಧಾಕರ್ ವಾಲೆ.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಿಜೆಪಿ ಮುಖಂಡರು.
ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ.
ದೇಶದಲ್ಲಿರುವ ಪ್ರತಿಯೊಂದು ಸಮುದಾಯಕ್ಕೂ ಮೋದಿಯವರು ಅನೇಕ ಯೋಜನೆ ಕೊಟ್ಟಿದ್ದಾರೆ.
ನಾವೆಲ್ಲರೂ ಸಹ ಮೋದಿಯವರಿಗೆ ಬೆಂಬಲ ಸೂಚಿಸಬೇಕಿದೆ.
ಬಿಜೆಪಿ ಮುಖಂಡ ಸುಧಾಕರ್ ವಾಲೆ ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ರಾಮದುರ್ಗದಲ್ಲಿ ಬಂಜಾರ ಬಹುಮುಖಿ ಕಲಾ ಪ್ರತಿಭಾನ್ವೇಷಣೆ ಕಾರ್ಯಕ್ರಮ.

Sat Jan 7 , 2023
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಪುರಸಭೆ ಸಾಂಸ್ಕೃತಿಕ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ನಿಯಮಿತ ಬೆಂಗಳೂರು ಧಾರವಾಡ ವಲಯ ವತಿಯಿಂದ ಜಿಲ್ಲಾಮಟ್ಟದ ಬಂಜಾರ ಬಹುಮುಖಿ ಕಲಾ ಪ್ರತಿಭಾನ್ವೇಷಣೆ ಕಾರ್ಯಕ್ರಮ ಜರುಗಿತು.ಕಾರ್ಯಕ್ರಮದಲ್ಲಿ ಸಂತ ಶ್ರೀ ಸೇವಾಲಾಲ್ ರವರ ಜೀವನ ಚರಿತ್ರೆಯ ಬಗ್ಗೆ ಬಂಜಾರ ಭಜನೆಗಳು. ಲಂಬಾಣಿ ಜನಾಂಗ ತನ್ನದೇಯಾದ ವೈಷಸ್ಟದ ಉಡುಗೆ ತೊಡುಗೆಗಳನ್ನು ಹಾಕಿಕೊಂಡ ಬಂಜಾರ ಮಹಿಳಾ ಸಂಪ್ರದಾಯಿಕ ಗಾನ ನೃತ್ಯ, ಬಂಜಾರ ಜಾನಪದ ನೃತ್ಯ, […]

Advertisement

Wordpress Social Share Plugin powered by Ultimatelysocial