3ಪಕ್ಷಗಳಿಂದ ಚುನಾವಣೆ ಪೂರ್ವ ತಯಾರಿ.
ಮತದಾರರನ್ನ ಓಲೈಸಲು ಕಸರತ್ತು ನಡೆಸುತ್ತಿರುವ ಕಾಂಗ್ರೆಸ್,ಜೆಡಿಎಸ್,ಬಿಜೆಪಿ.
ನರಸೀಪುರಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸುಧಾಕರ್ ವಾಲೆ.
ಬಸ್ತಿ ಕಾರ್ಯಕ್ರಮ ಮೂಲಕ ಎಸ್ಸಿ ಸಮುದಾಯದ ಜನತೆ ಕುಂದುಕೊರತೆ ಆಲಿಸಿದ ಸುಧಾಕರ್ ವಾಲೆ.
ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಿಜೆಪಿ ಮುಖಂಡರು.
ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿದೆ.
ದೇಶದಲ್ಲಿರುವ ಪ್ರತಿಯೊಂದು ಸಮುದಾಯಕ್ಕೂ ಮೋದಿಯವರು ಅನೇಕ ಯೋಜನೆ ಕೊಟ್ಟಿದ್ದಾರೆ.
ನಾವೆಲ್ಲರೂ ಸಹ ಮೋದಿಯವರಿಗೆ ಬೆಂಬಲ ಸೂಚಿಸಬೇಕಿದೆ.
ಬಿಜೆಪಿ ಮುಖಂಡ ಸುಧಾಕರ್ ವಾಲೆ ಹೇಳಿಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de….