ಚಿನ್ನದ ಅಂಗಡಿ ಮಾಲೀಕರೇ ಎಚ್ಚರ! ಈ ಖತರ್ನಾಕ್​​​ ಲೇಡಿಗಳ ಕಥೆ ಓದಿದ್ರೆ ಬೆಚ್ಚಿಬೀಳ್ತೀರಾ ಕೆದರಿರೋ ಕೂದಲು.. ಬಾಡಿರೋ ಮುಖ.. ಅಮಾಯಕಳಂತೆ ನಿಂತಿರೋ ಈಕೆ ಹೆಸರು ರತ್ನ ವೇಡಿವೇಲು.. ತನ್ನದ್ದೇನು ತಪ್ಪೇ ಇಲ್ಲದಂತೆ ನಗ್ತಾ ಫೋಟೋಗೆ ಫೋಸ್​​ ಕೊಟ್ಟಿರೋ ಈಕೆ ಹೆಸ್ರು ಕೃಷ್ಣವೇಣಿ. ​​ಇವರಿಬ್ಬರು ಮೂಲತಃ ತಮಿಳುನಾಡಿನ ನಿವಾಸಿಗಳು.. ಹಲವು ಠಾಣೆಗೆ ಬೇಕಾಗಿರೋ ಖತರ್ನಾಕ್​​ ಲೇಡಿಗಳು.. ಬರೋಬ್ಬರಿ 10 ವರ್ಷದ ನಂತರ ಸಾಕ್ಷಿ ಸಮೇತ ಪೊಲೀಸರ ಕೈಯಲ್ಲಿ ಲಾಕ್​ ಆಗ್ಬಿಟ್ಟಿದ್ದಾರೆ. ಹೌದು… […]

  ವಿದೇಶದಲ್ಲೂ “ಬಿಗ್ ಡ್ಯಾಡಿ” ಹವಾ ಜೋರು ಪ್ರತಿಷ್ಠಿತ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ಅವರು ಅರ್ಪಿಸುವ, ಸಂದೇಶ್ ಎನ್ ನಿರ್ಮಾಣದ ಹಾಗೂ ಶ್ರೀನಿ ನಿರ್ದೇಶನದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಾಯಕರಾಗಿ ನಟಿಸಿರುವ ಬಹು ನಿರೀಕ್ಷಿತ “ಘೋಸ್ಟ್” ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ‌‌‌. ಅಕ್ಟೋಬರ್ 19 ರಂದು ಬಹು ನಿರೀಕ್ಷಿತ ಈ ಚಿತ್ರ ಬಿಡುಗಡೆಯಾಗಲಿದೆ‌. “ಘೋಸ್ಟ್” ಚಿತ್ರ ವಿದೇಶದಲ್ಲೂ ರಿಲೀಸ್ ಆಗಲಿದೆ. ಶಿವಣ್ಣ ಅವರ ಹುಟ್ಟುಹಬ್ಬಕ್ಕೆ ” Big […]

Content Legalni Bukmacherzy Internetowi Na terytorium polski – Sierpień 2023 Przedsiębiorstwo Energetyczna Ostrzega Klientów Inspekcje Instalacji Fotowoltaicznych Wykazują Nadużycia Dzięki temu możemy oszacować, które zakłady bukmacherskie otrzymują najwięcej warsztatów. Można dotrzeć do publicznych danych mówiących o wpływach do budżetu państwa. Na rynku polskim istnieje sto stosunkowo porządnie znanych firm turystycznych, […]

ನನ್ನ ಅನುಮತಿ ಇಲ್ಲದೆ ಇನ್ಮುಂದೆ ಯಾವುದೇ ವರ್ಗಾವಣೆ ಮಾಡುವಂತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆದೇಶ ಹೊರಡಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಪರ ಆದೇಶ ಹೊರಡಿಸಿರೋ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, ಯಾವುದೇ ಇಲಾಖೆಯೂ ಮುಖ್ಯಮಂತ್ರಿಗಳ ಅನುಮೋದನೆ ಇಲ್ಲದೆ ವರ್ಗಾವಣೆ ಮಾಡಬಾರದು. ಅದು ಅವಧಿಪೂರ್ವ ವರ್ಗಾವಣೆ ಆಗಿರಲಿ, ಸಾಮಾನ್ಯ ವರ್ಗಾವಣೆ ಆಗಿರಲಿ, ಯಾವುದೇ ಮಾಡುವಂತಿಲ್ಲ. ಸರ್ಕಾರಿ ನೌಕರರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ, ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ವರ್ಗಾಯಿಸೋ ಮುನ್ನ […]

ಅಭಿಮಾನಿಗಳ ಪ್ರೀತಿಯ ಕಿಚ್ಚ ಸುದೀಪ್ ಅವರು ಬರ್ತ್​ ಡೇ ಖುಷಿಯಲ್ಲಿರೋ ವೇಳೆಯೇ ತನ್ನ ಕುಚುಕು ಗೆಳೆಯ ಚಾಲೆಂಜಿಂಗ್​ ಸ್ಟಾರ್ ದರ್ಶನ್ ಕುರಿತು ಮಾತನಾಡಿದ್ದಾರೆ. ಕಳೆದ ಕೆಲ ದಿನಗಳಿಂದ ಈ ಇಬ್ಬರು ದಿಗ್ಗಜ ನಟರ ಬಗ್ಗೆ ಸ್ಯಾಂಡಲ್​ವುಡ್​ನಲ್ಲಿ ಬೇರೆಯದ್ದೇ ಗಾಳಿ ಬೀಸುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಸಂಸದೆ ಸುಮಲತಾ ಅವರ ಬರ್ತ್​ ಡೇಯಲ್ಲಿ ಇಬ್ಬರು ಸ್ಟಾರ್​ಗಳು ಕೆಲ ವರ್ಷಗಳ ನಂತರ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇಷ್ಟೆಲ್ಲ ಬೆಳವಣಿಗೆಯ ಮಧ್ಯೆ ಸುದೀಪ್​ ಅವರು ಮತ್ತೆ ಚಾಲೆಂಜಿಂಗ್ […]

ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿ ಬ್ಯಾಗ್​ನಲ್ಲಿ ಏಕಾಏಕಿ ನಾಗರಹಾವು ಪ್ರತ್ಯಕ್ಷವಾಗಿರೋ ಘಟನೆ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪ ನಡೆದಿದೆ. ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಭುವನ್ ಬ್ಯಾಗ್​ನಲ್ಲಿ ಸದ್ದಿಲ್ಲದೇ ನಾಗರಹಾವು ಮಲಗಿಕೊಂಡಿತ್ತು. ಆದರೆ ಇದನ್ನು ಗಮನಿಸದೇ ಎಂದಿನಂತೆ ವಿದ್ಯಾರ್ಥಿ ಶಾಲೆಗೆ ಬ್ಯಾಗ್​​ ತೆಗೆದುಕೊಂಡು ಹೋಗಿದ್ದಾನೆ. ಬಳಿಕ ತರಗತಿಗೆ ಬಂದು ಬ್ಯಾಗ್​ನಿಂದ ಪುಸ್ತಕವನ್ನು ಹೊರ ತೆಗೆಯುತ್ತಿದ್ದಂತೆ ಮಲಗಿದ್ದ ಹಾವನ್ನು ಕಂಡು ಗಾಭರಿಗೊಂಡಿದ್ದಾನೆ. ನಂತರ ತನ್ನ ಪಕ್ಕದಲ್ಲಿ […]

Introduction Are you tired of swiping left and right on dating apps with out finding someone who’s in search of a severe partnership? Well, you are in luck! In this text, we’ll explore the best relationship apps in San Francisco that cater specifically to individuals searching for a genuine and […]

Advertisement

Wordpress Social Share Plugin powered by Ultimatelysocial