ಕೊಪ್ಪಳ; ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ದುಷ್ಟ ಶಕ್ತಿಗಳನ್ನು ಕೂಡಲೇ ಬಂಧಿಸಬೇಕು.
ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಒತ್ತಾಯ..
ಮುಖ್ಯಮಂತ್ರಿಗಳು,ಗೃಹ ಮಂತ್ರಿಗಳಲ್ಲಿ ನಾನು ಮನವಿ ಮಾಡ್ತೀನಿ.
ದುಷ್ಟ ಶಕ್ತಿಗಳನ್ನು ಬಂಧಿಸಬೇಕು.
ಅಮಾನವೀಯವಾಗಿ ಬಿಜೆಪಿ ಕಾರ್ಯಕರ್ತನ ಕೊಲೆಯಾಗಿದೆ.
ನಮಗೆ ಯಾವದೂ ಶಾಶ್ವತ ಅಲ್ಲ, ಪಕ್ಷದ ಕಾರ್ಯಕರ್ತರು, ಸಂಘದ ಕಾರ್ಯಕರ್ತರು, ಜನರ ರಕ್ಷಣೆ ಮಾಡೋದು ನಮ್ಮ ಕರ್ತವ್ಯ.
ಆದಷ್ಟು ಬೇಗ ಪ್ರವೀಣ ಹತ್ಯೆಯ ದುಷ್ಟ ಶಕ್ತಿಗಳನ್ನು ಬಂಧಿಸಿ ಅವರಿಗೆ ಶಿಕ್ಷೆ ಕೊಡಬೇಕೆಂದ ಪರಣ್ಣ ಮುನವಳ್ಳಿ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: