ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ದುಷ್ಟ ಶಕ್ತಿಗಳನ್ನು ಕೂಡಲೇ ಬಂಧಿಸಬೇಕು. ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಒತ್ತಾಯ..

ಕೊಪ್ಪಳ; ಪ್ರವೀಣ್ ನೆಟ್ಟಾರು ಹತ್ಯೆ ಮಾಡಿದ ದುಷ್ಟ ಶಕ್ತಿಗಳನ್ನು ಕೂಡಲೇ ಬಂಧಿಸಬೇಕು.

ಕೊಪ್ಪಳ‌ ಜಿಲ್ಲೆ ಗಂಗಾವತಿಯಲ್ಲಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಒತ್ತಾಯ..

ಮುಖ್ಯಮಂತ್ರಿಗಳು,ಗೃಹ ಮಂತ್ರಿಗಳಲ್ಲಿ ನಾನು ಮನವಿ ಮಾಡ್ತೀನಿ.

ದುಷ್ಟ ಶಕ್ತಿಗಳನ್ನು ಬಂಧಿಸಬೇಕು.

ಅಮಾನವೀಯವಾಗಿ ಬಿಜೆಪಿ ಕಾರ್ಯಕರ್ತನ ಕೊಲೆಯಾಗಿದೆ.

ನಮಗೆ ಯಾವದೂ ಶಾಶ್ವತ ಅಲ್ಲ, ಪಕ್ಷದ ಕಾರ್ಯಕರ್ತರು, ಸಂಘದ ಕಾರ್ಯಕರ್ತರು, ಜನರ ರಕ್ಷಣೆ ಮಾಡೋದು ನಮ್ಮ ಕರ್ತವ್ಯ.

ಆದಷ್ಟು ಬೇಗ ಪ್ರವೀಣ ಹತ್ಯೆಯ ದುಷ್ಟ ಶಕ್ತಿಗಳನ್ನು ಬಂಧಿಸಿ ಅವರಿಗೆ ಶಿಕ್ಷೆ ಕೊಡಬೇಕೆಂದ ಪರಣ್ಣ ಮುನವಳ್ಳಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಗದಗ:ಸುಮಾರು 100 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ರಾಜಕಾಲುವೆ ನೀರು

Thu Jul 28 , 2022
ರಾತ್ರಿಯಿಂದ ಧಾರಾಕಾರವಾಗಿ ಸುರಿದ ಮಳೆ ಬೆಟಗೇರಿ ಬಳಿ ರಾಜಕಾಲುವೆ ನೀರು ಹೊರಬಂದು ಮನೆಯಲ್ಲಿ ಒಕ್ಕು ಜನ ಪರದಾಟ ಸುಮಾರು 100 ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ರಾಜಕಾಲುವೆ ನೀರು ಮನೆಯಲ್ಲಿ ಇರುವ ವಸ್ತು ನೀರಿಗೆ ಆಹುತಿ ಮನೆಯಲ್ಲಿ ನಿಂತ ರಾಜಕಾಲುವೆ ನೀರು ರಾತ್ರಿಯಿಡೀ ಮಹಿಳೆ ಮಕ್ಕಳು ನಿದ್ದೆ ಇಲ್ದೆ, ಊಟ ಇಲ್ಲದೆ ಪರದಾಟಮನೆಯೊಳಗಿನ ಎಲ್ಲಾ ವಸ್ತುಗಳು‌ ನೀರಲ್ಲಿ‌ನಿಂತು ಮನೆ ಮಂದಿ ಪರದಾಟ ಅಕ್ಕಿ, ಜೋಳ, ಅಡುಗೆ ವಸ್ತುಗಳು, ನೀರಲ್ಲಿ ನಿಂತ […]

Advertisement

Wordpress Social Share Plugin powered by Ultimatelysocial