ಶೇ. 60 ಪ್ರತಿಷತ ಬಜೆಟ್ ಉತ್ತರ ಕರ್ನಾಟಕ್ಕೆ ಕೊಡಬೇಕು
ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಆಗ್ರಹ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಗ್ಗೆ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇದೆ
ಹೀಗಾಗಿ ಉತ್ತರ ಕರ್ನಾಟಕಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಆದ್ಯತೆ ಸಿಗಲಿದೆ
ಶೇಕಡ 60 ರಿಂದ 65 ರಷ್ಟು ಬಜೆಟ್ ಉತ್ತರ ಕರ್ನಾಟಕಕ್ಕೆ ಕೊಡಬೇಕು ಅನ್ನೋ ಆಶಯವಿದೆ
ಹಾಗೆ ಕೊಟ್ಟರೆ ನಿನಗೆ ಬಿದ್ದ ಯೋಜನೆಗಳು ಪೂರ್ಣಗೊಳ್ಳಲಿವೆ
ಸಿಎಂ ಅವರ ತಲೆಯಲ್ಲಿಯೂ ಕೊಡಬೇಕೆಂದು ಇದೆ
ಕೊಡದೆ ಇದ್ದರೆ ನಮ್ಮವರೇ ಸಿಎಂ ಆಗಿ ಏನು ಪ್ರಯೋಜನ
ನಂಜುಂಡಪ್ಪ ವರದಿ ಪ್ರಕಾರ ಅಭಿವೃದ್ಧಿಯಾಗಬೇಕಿದೆ
ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆದ್ಯತೆ ಕೊಡುವಂತೆ ಸಿಎಂ ಗೆ ಪತ್ರವನ್ನು ಕೊಟ್ಟಿದ್ದೇನೆ
ಬಜೆಟ್ ಪೂರ್ವ ಸಭೆಗೆ ನಂಜುಂಡಪ್ಪ ವರದಿ ಅನುಷ್ಠಾನದ ಮಾಹಿತಿ ಕೇಳಿದ್ದಾರೆ
ಸಿಎಂ ಬೊಮ್ಮಾಯಿಗೆ ಉತ್ತರ ಕರ್ನಾಟಕದ ಬಗ್ಗೆ ಕಾಳಜಿದೆ
ಹೀಗಾಗಿ ಖಂಡಿತ ಉತ್ತರ ಕರ್ನಾಟಕಕ್ಕೆ ಬಜೆಟ್ ನಲ್ಲಿ ಆದ್ಯತೆ ಸಿಗುತ್ತೆ
ಹುಬ್ಬಳ್ಳಿಯಲ್ಲಿ ಬಸವರಾಜ್ ಹೊರಟ್ಟಿ ಹೇಳಿಕೆ.
https://play.google.com/store/apps/details?id=com.speed.newskannada