ಬಾಗಲಕೋಟೆ ಜಿಲ್ಲೆ ಜಮಖಂಡಿ ಬಿ.ಎಲ್.ಡಿ ಕಾಲೇಜಿನಲ್ಲಿ ನಡೆದ ಮಾನಸಿಕ ಒತ್ತಡ ಕಾಯಿಲೆ ನಿವಾರಣೆ ಕುರಿತು ಪೋಲಿಸ್ ಇಲಾಖೆಯ ಸಿಬ್ಬಂದಿಗಳಿಗೆ ಒಂದು ದಿನದ ಕಾರ್ಯಾಗಾರವನ್ನು ನಡೆಸಲಾಯಿತು. ಸರಕಾರ ಸೇವೆಯನ್ನು ಸಲಿಸುವ ಅಧಿಕಾರಿಗಳು ಮಾನಸಿಕ ಒತ್ತಡದಿಂದ ಮತ್ತು ಅನಾರೋಗ್ಯದಿಂದ ಬಳಲು ಬಾರದು ಎಂಬ ಉದ್ದೇಶದಿಂದ ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿತು. ಸಾರಾಯಿ ಕುಡಿತ, ಮಾಟ. ಮಂತ್ರ, ದೆವ್ವ.ಭೂತಗಳು,ಗ್ರಹಚಾರಗಳು .ಜಾತಕ ದೋಷ,ಇಂತಹ ಮೂಢನಂಬಿಕೆಗಳಿಂದ ಮಾನಸಿಕತೆಯಿಂದ ದೂರವಿರಬೇಕು.ತಂಬಾಕು ಸಿಗರೆಟ್ ದಿಂದ ಆರೋಗ್ಯಕ್ಕೆ ಹಾನಿಕಾರಕವಾಗಿದೆ ಇಂತಹ ದುಶ್ಟಗಳಿಂದ ದೂರ ಉಳಿಯಬೇಕೆಂದು ಬಾಗಲಕೋಟ ಜಿಲ್ಲೆಯ ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಡಾ.ನಾರಾಯಣ ಮುತಾಲಿಕ ಮಾಹಿತಿಯನ್ನು ನೀಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada