ಪೊಲೀಸ್ ಮಹಾಸಂಘ ಹೆಸ್ರು ಕೇಳಿ ಗರಂ ಆದ ಎಡಿಜಿಪಿ ಅಲೋಕಕುಮಾರ್…
ವಿಜಯಪುರ ನಗರದ ಚಿಂತನ ಹಾಲ್ ನಲ್ಲಿ ಘಟನೆ, ಸಾರ್ವಜನಿಕರ ಸಹವಾಲು ಸ್ವೀಕಾರ ವೇಳೆ ತರಾಟೆ..
ಪೊಲೀಸ್ ಅಲ್ಲದ ವ್ಯಕ್ತಿ ಪೊಲೀಸ್ ಮಹಾಸಂಘದ ಸದಸ್ಯ..
ಮನವಿ ನೀಡಲು ಬಂದ ಶ್ರೀಕಾಂತ ಎನ್ನುವ ವ್ಯಕ್ತಿಗೆ ಹಿಗ್ಗಾಮುಗ್ಗಾ ತರಾಟೆ..
ನೀನು ಪೊಲೀಸ್ಸಾ??? ಪೊಲೀಸ್ ಹೆಸ್ರು ಯಾಕೆ ಬಳಸ್ತಿದ್ದೀಯಾ? ಎಂದು ತರಾಟೆ..
ಪಾಲ್ತುಗಿರಿ ಬೇಡ… ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ವಾರ್ನ್..
ಪೊಲೀಸ್ ಹೆಸ್ರು ಬಳಸಿದ್ರೆ ಹುಷಾರ್ ಎಂದ ಅಲೋಕ್ಕುಮಾರ್..
ಇವನ ಪೋಟೋ ಹೊಡೆದುಕೊಂಡು ಕೇಸ್ ರಜಿಸ್ಟರ್ ಮಾಡಿ ಎಂದು ಪೊಲೀಸರಿಗೆ ನಿರ್ದೇಶನ ನೀಡಿದ ಎಡಿಜಿಪಿ..
ಬಳಿಕ ಸ್ಥಳದಿಂದ ಕಾಲ್ಕಿತ್ತ ಆಸಾಮಿ ಶ್ರೀಕಾಂತ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: