ವಿಜಯಪುರ ಪೊಲೀಸ್ ಮಹಾ ಸಂಘ ಹೆಸ್ರು ಹೇಳಿಕೊಂಡು ಬಂದವನಿಗೆ ಎಡಿಜಿಪಿ ತರಾಟೆ..

ಪೊಲೀಸ್ ಮಹಾಸಂಘ ಹೆಸ್ರು ಕೇಳಿ ಗರಂ ಆದ ಎಡಿಜಿಪಿ ಅಲೋಕಕುಮಾರ್…

ವಿಜಯಪುರ ನಗರದ ಚಿಂತನ ಹಾಲ್ ನಲ್ಲಿ ಘಟನೆ, ಸಾರ್ವಜನಿಕರ ಸಹವಾಲು ಸ್ವೀಕಾರ ವೇಳೆ ತರಾಟೆ..

ಪೊಲೀಸ್ ಅಲ್ಲದ ವ್ಯಕ್ತಿ ಪೊಲೀಸ್ ಮಹಾಸಂಘದ ಸದಸ್ಯ..

ಮನವಿ ನೀಡಲು ಬಂದ ಶ್ರೀಕಾಂತ ಎನ್ನುವ ವ್ಯಕ್ತಿಗೆ ಹಿಗ್ಗಾಮುಗ್ಗಾ ತರಾಟೆ..

ನೀನು ಪೊಲೀಸ್ಸಾ??? ಪೊಲೀಸ್ ಹೆಸ್ರು ಯಾಕೆ ಬಳಸ್ತಿದ್ದೀಯಾ? ಎಂದು ತರಾಟೆ..

ಪಾಲ್ತುಗಿರಿ ಬೇಡ… ಇಲ್ಲಿಂದ ಜಾಗ ಖಾಲಿ ಮಾಡಿ ಎಂದು ವಾರ್ನ್..

ಪೊಲೀಸ್ ಹೆಸ್ರು ಬಳಸಿದ್ರೆ ಹುಷಾರ್ ಎಂದ ಅಲೋಕ್‌ಕುಮಾರ್..

ಇವನ ಪೋಟೋ ಹೊಡೆದುಕೊಂಡು ಕೇಸ್ ರಜಿಸ್ಟರ್ ಮಾಡಿ ಎಂದು ಪೊಲೀಸರಿಗೆ ನಿರ್ದೇಶನ ನೀಡಿದ ಎಡಿಜಿಪಿ..

ಬಳಿಕ ಸ್ಥಳದಿಂದ ಕಾಲ್ಕಿತ್ತ ಆಸಾಮಿ ಶ್ರೀಕಾಂತ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹೃತಿಕ್ ರೋಷನ್ ಶೀಘ್ರದಲ್ಲೇ ಸಬಾ ಆಜಾದ್ ಅವರನ್ನು ಮದುವೆಯಾಗಲಿದ್ದಾರೆ

Wed Jul 20 , 2022
ಹೃತಿಕ್ ರೋಷನ್ ಸಬಾ ಆಜಾದ್‌ನಲ್ಲಿ ಮತ್ತೊಮ್ಮೆ ಪ್ರೀತಿಯನ್ನು ಕಂಡುಕೊಂಡಿದ್ದಾರೆ ಮತ್ತು ದಂಪತಿಗಳು ಪ್ರಸ್ತುತ ತಮ್ಮ ಸಂಬಂಧವನ್ನು ಪೂರ್ಣವಾಗಿ ಆನಂದಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ, ಒಬ್ಬರಿಗೊಬ್ಬರು ಗಂಭೀರವಾಗಿರುವ ಹೃತಿಕ್ ಮತ್ತು ಸಬಾ ಶೀಘ್ರದಲ್ಲೇ ಮದುವೆಯಾಗುವ ಮೂಲಕ ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಿದ್ಧರಾಗಿದ್ದಾರೆ ಎಂದು ಹಲವಾರು ವರದಿಗಳು ಸುತ್ತುತ್ತಿವೆ. ಆದಾಗ್ಯೂ, ಇಂಡಿಯಾ ಟುಡೇ ವರದಿಯ ಪ್ರಕಾರ, ದಂಪತಿಗಳು ಧುಮುಕಲು ಯಾವುದೇ ಆತುರವಿಲ್ಲ ಮತ್ತು ಬದಲಿಗೆ ಒಂದು ದಿನದಲ್ಲಿ ತೆಗೆದುಕೊಳ್ಳುತ್ತಿದ್ದಾರೆ. ಇಬ್ಬರೂ […]

Advertisement

Wordpress Social Share Plugin powered by Ultimatelysocial