ಕೆಆರ್ಪಿಪಿ ಪಕ್ಷಕ್ಕೆ ಅಲ್ಪಸಂಖ್ಯಾತ ಸಮುದಾಯದ ಬಲ.

ಕೆಆರ್ಪಿಪಿ ಪಕ್ಷಕ್ಕೆ ಅಲ್ಪಸಂಖ್ಯಾತ ಸಮುದಾಯದ ಬಲ.

ಮಾಜಿ ಸಚಿವ ಇಕ್ಬಾಲ್ ಅನ್ಸಾರಿಗೆ ಶಾಕ್ ಕೊಟ್ಟ ರೆಡ್ಡಿ

ಸಾಮೂಹಿಕವಾಗಿ ಜನಾರ್ಧನರೆಡ್ಡಿ ಪಕ್ಷಕ್ಕೆ ಸೇರ್ಪಡೆಯಾದ ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಮುಖಂಡರು.

ಕೊಪ್ಪಳ ಜಿಲ್ಲೆಯ ಗಂಗಾವತಿಯ ಕೆಆರ್ಪಿಪಿಗೆ ಪಕ್ಷದ ಕಚೇರಿಯಲ್ಲಿ ಸೇರ್ಪಡೆ.

ಮಾಜಿ ಸಚಿವ ಜನಾರ್ಧನರೆಡ್ಡಿ ನೇತೃತ್ವದಲ್ಲಿ ಸಾಮೂಹಿಕವಾಗಿ ಸೇರ್ಪಡೆಯಾದ ಮಹಿಳಾ ಮುಖಂಡರು

ನಿರ್ಣಾಯಕ ಮತಗಳನ್ನು ಹೊಂದಿರುವ ಅಲ್ಪಸಂಖ್ಯಾತ ಸಮುದಾಯದ

ಗಂಗಾವತಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಭದ್ರ ಕೊಟೇಯಾಗಿರುವ ಅಲ್ಪಸಂಖ್ಯಾತ ಸಮುದಾಯದ ಮತಗಳು.

ರೆಡ್ಡಿ ಹೊಡೆತಕ್ಕೆ ಛಿದ್ರ ಛಿದ್ರವಾಗುತ್ತಿರುವ ಕಾಂಗ್ರೆಸ್ ವೋಟ್ ಬ್ಯಾಂಕ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ದರಾಮಯ್ಯ ಬಾದಾಮಿ ಕ್ಷೇತ್ರ ಬಿಟ್ರು, ನೀವೇನಾದ್ರೂ ಬರ್ತಿರಾ..?

Sat Jan 28 , 2023
ಸಿದ್ದರಾಮಯ್ಯ ಬಾದಾಮಿ ಕ್ಷೇತ್ರ ಬಿಟ್ರು, ನೀವೇನಾದ್ರೂ ಬರ್ತಿರಾ..? ಬಾಗಲಕೋಟೆಯಲ್ಲಿ ಮಾಜಿ ಸಚಿವ ಈಶ್ವರಪ್ಪ ಪ್ರತಿಕ್ರಿಯೆ.. ಯಾಕೆ ನನಗೆ ನಮ್ಮೂರು ಇಲ್ವಾ..? ನನ್ನೂ ಹಾಳು ಮಾಡಲು ಹೊಂಟೀ ಏನು..? ಅಭಿವೃದ್ದಿಗಾಗಿಯೇ ನಮ್ಮೂರ ಜನ ನನಗೆ ತಂದೆ ತಾಯಿ ಇದ್ದಂಗೆ.. ಆರು ಚುನಾವಣೆಯಲ್ಲಿ ಐದು ಸಲ ಗೆಲ್ಲಿಸಿದ್ದಾರೆ.. ಗೆಲ್ಲಿಸಿದವರಿಗೆ ದ್ರೋಹ ಮಾಡಿ ಬೇರೆ ಕ್ಷೇತ್ರಕ್ಕೆ ಬರಲೇನು..? ಅಲ್ಲಿ ಸೋತೆ, ಮತ್ತೆ ಅಲ್ಲೆ ಹೋದೆ.. ಅಭಿವೃದ್ದಿ ಮಾಡ್ತೇನೆ ಎಂದೆ ಮತ್ತೆ ಗೆಲ್ಲಿಸಿದ್ರು.. ಇದು ರಾಜಕಾರಣದಲ್ಲಿ […]

Advertisement

Wordpress Social Share Plugin powered by Ultimatelysocial