ಮಂಡ್ಯದಲ್ಲಿ ಮುಂದುವರಿದ ಜೆಡಿಎಸ್ ಶಾಸಕ, ಸಂಸದೆ ಸುಮಲತಾ‌ ನಡುವಿನ‌ ಟಾಕ್ ವಾರ್.

ಮಂಡ್ಯದಲ್ಲಿ ಮುಂದುವರಿದ ಜೆಡಿಎಸ್ ಶಾಸಕ, ಸಂಸದೆ ಸುಮಲತಾ‌ ನಡುವಿನ‌ ಟಾಕ್ ವಾರ್.

ಸಂಸದೆ ಸುಮಲತಾರನ್ನ ಏನವಚನದಲ್ಲೇ ನಿಂದಿಸಿದ ಶಾಸಕ ಸಿ ಎಸ್ ಪುಟ್ಟರಾಜು.

ಪಾಂಡವಪುರದಲ್ಲಿ ಶಾಸಕ ಪುಟ್ಟರಾಜು ಪ್ರಶ್ನೆ
ಪಾಂಡವಪುರಕ್ಕೆ ಬಂದು ನನ್ ವಿಚಾರ ಮಾತನಾಡಬೇಕು ಇವಳು.

ಬಂದಾಗ ಗೌರವಯುತವಾಗಿ ನಡೆದುಕೊಳ್ಳಬೇಕು.

ರಾಜ್ಯ ಸರ್ಕಾರದ ಫಂಡ್ ಅದು ಶಾಸಕರ ಅಧ್ಯಕ್ಷತೆಯಲ್ಲಿ ಪ್ರೋಟೋಕಾಲ್ ಆಗಬೇಕು.

ಗುದ್ದಲಿಪೂಜೆಗೆ ಬರ್ತಿನಿ ಅಂತಾರೆ ಇಲ್ಲ ಪರಿಶೀಲನೆಗೆ ಬರ್ತಿನಿ ಅಂತಾರೆ.

ಈ ನಾಟಕ ಯಾಕೆ ಆಡಬೇಕು.
ಕೇಂದ್ರ ಸರ್ಕಾರದಿಂದ ಹೊಸದಾಗಿ ತಂದು ಕೆಲಸ ಮಾಡಿ ಹೆಸರು ಮಾಡಲಿ.

ಜಿಲ್ಲೆಯ ಜನ ಅಂಬರೀಶಣ್ಣನು ಸೋಲಿಸಿದ್ದಾರೆ.

ಅವರ ಹೆಸರಿನಲ್ಲಿ ಇವರನ್ನೂ ಗೆಲ್ಲಿಸಿದ್ದಾರೆ.

ಮುಂದೆಕೆ ಏನ್ ಮಾಡ್ತಾರೆ ಅಂತ ಜಿಲ್ಲೆಯ ಜನ ತೋರಿಸ್ತಾರೆ.

ಅಲ್ಲಿವರೆಗೂ
ಸಮಾದಾನವಾಗಿ ಎಂಪಿ ಗಿರಿಯನ್ನ ಅನುಭವಿಸಲಿ.

ರಾಜಧನದ ಬಗೆಗೆ ನಾನು ಕೇಳಾಗಿದೆ ಕಟ್ಟೂ ಆಗಿದೆ ಎಲ್ಲಾ ಆಗಿದೆ.

ಯಾವುದಾದರು ಫಂಡ್ ಬಾಕಿ ಉಳಿದಿರೋದು ಇವಳ ಗನಮದಲ್ಲಿದ್ರೆ ಹೇಳಬೇಕು.

ಪುಟ್ಟರಾಜು ಕಟ್ಟಬೇಕಾ ಯಾರ್ ಕಟ್ಟಬೇಕು ಎಂಬುದನ್ನ ಹೇಳಬೇಕು.

ಅದುಬಿಟ್ಟು ಬಂದಾಗ ಬರೀ ಗಾಳಿಯಲ್ಲಿ ಗುಂಡು ಹಾರಿಸಿ ಹೋದ್ರೆ ಏನ್ ಪ್ರಯೋಜನ.

ಜನ ಮೆಚ್ಚೊ ಮಾತಾಡಿದಲ್ಲ ಎಲ್ಲಾ ಅಂತರಾಳದಿಂದ ಬರಬೇಕು ಎಲ್ಲಾ
ಜನ ಏನೂ ಅನ್ನೋದು ತೋರಿಸ್ತಾರೆ ಎಂದ ಪುಟ್ಟರಾಜು..

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ರೀ ಬಸವರಾಜ್‌ ಬೊಮ್ಮಾಯಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.

Sat Jan 28 , 2023
ಶ್ರೀ ಬಸವರಾಜ್‌ ಬೊಮ್ಮಾಯಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial