ಜನ ಸಂಕಲ್ಪ ಸಮಾವೇಶದಲ್ಲಿ ಅಮಿತ ಶಾ ಭಾಷಣ
ಬರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚನೆಗೆ ಜನರು ನಿರ್ಧರಿಸಬೇಕು.
ಜೆಡಿಎಸ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಶಾ.
ಜೆಡಿಎಸ್ ಗೆ ಹಾಕುವ ಪ್ರತಿಯೊಂದು ವೋಟ್ ಮುಂದೆ ಕಾಂಗ್ರೆಸ್ ಗೆ ಹೊಗಲಿದೆ
ಜೆಡಿಎಸ್ ಕಾಂಗ್ರೆಸ್ ಗೆ ವೋಟ್ ಹಾಕಬೇಡಿ.
ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಬಿಜೆಪಿಗೆ ಆಯ್ಕೆ ಮಾಡಿ,
ಕರ್ನಾಟಕ ಮತ್ತು ದೇಶದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾದ್ಯ.
ಬಡವರಿಗೆ ಕಾಂಗ್ರೆಸ್ ಜೆಡಿಎಸ್ ಏನು ಕೆಸಲ ಮಾಡಿದ್ರಿ- ಶಾ ಪ್ರಶ್ನೆ.
ಮೋದಿ ನೇತೃತ್ವದ ಪ್ರತಿಯೊಬ್ಬ ಜನರಿಗೂ ವ್ಯಾಕ್ಸಿನೇಷನ್ ಮಾಡುವ ಕೆಲಸ ನಮ್ಮ ಸರ್ಕಾರ ಮಾಡಿದೆ.
ಬಿಜೆಪಿ ಸರ್ಕಾರ ಬಂದ ನಂತರ ಬಡ ಮನೆಯ ರಾಮನಾಥ ಕೋವಿಂದ ಹಾಗೂ ದ್ರೌಪದಿ ಮೂರ್ಮು ಅವರಿಗೆ ಉನ್ನತ ಸ್ಥಾನ ನೀಡಲಾಗಿದೆ.
ಮಹಾದಾಯಿ ವಿಚಾರ ಶಾ ಹೇಳಿಕೆ
ಗೋವಾ ಸರ್ಕಾರದ ಜೊತೆಗೂಡಿ ಕರ್ನಾಟಕ ಸರ್ಕಾರ ಮಹಾದಾಯಿ ನೀರು ಕರ್ನಾಟಕಕ್ಕೆ ಒದಗಿಸುವ ಕೆಲಸ ಮಾಡಿದೆ.
ಗೋವಾದಲ್ಲಿ ಸೋನಿಯಾ ಗಾಂಧಿ ಕರ್ನಾಟಕಕ್ಕೆ ನೀರು ಸಿಗಬಾರದು ಎಂದು ಹೇಳಿದ್ರು.
ಅದ್ರೆ ನಮ್ಮ ಡಬಲ್ ಎಂಜಿನ್ ಸರ್ಕಾರ ರೈತರಿಗೆ ನೀರು ಒದಗಿಸಲು ಕೆಲಸ ಮಾಡಿದೆ.
ಜನ ಸಂಕಲ್ಪ ಸಮಾವೇಶದಲ್ಲಿ ಅಮಿತ ಶಾ ಭಾಷಣ
ಜಿಲ್ಲೆಯ 18 ಕ್ಷೇತ್ರದಲ್ಲಿ 16 ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕು.
16 ಸೀಟ್ ಗೆಲ್ಲಿಸಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಬೇಕು,
ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿ ಮೋದಿ ಕೈ ಬಲಪಡಿಸಲು ಶಾ ಕರೆ
https://play.google.com/store/apps/details?id=com.speed.newskannada