ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ಭೀಕರ ಅಪಘಾತ!

ಘಟನಾ ಸ್ಥಳದಲ್ಲೇ 3 ಮಂದಿ ಸಾವು.ಕಾರ್ಕಳ ತಾಲೂಕು ನೆಲ್ಲಿಕಾರು ಎಂಬಲ್ಲಿ ಘಟನೆಮೃತರು ಆಂಧ್ರಪ್ರದೇಶದ ಮೂಲದವರುನಾಗರಾಜ್ (40) ಪ್ರತ್ಯುಷಾ (32) 2 ವರ್ಷದ ಮಗು ಸಾವುಧರ್ಮಸ್ಥಳದಿಂದ ಶೃಂಗೇರಿ ಹೋಗುತ್ತಿದ್ದ ಕುಟುಂಬಉಡುಪಿಯ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Sat Dec 10 , 2022
ಕಾ ನಿ ಪ ದ್ವನಿ ಪತ್ರಕರ್ತರ ಸಂಘದ ಅಧ್ಯಕ್ಷ ಪಂಡಿತ ಯಂಪೊರೆ ಮಾತನಾಡಿ ನಾವೆಲ್ಲ ಒಬ್ಬ ದಕ್ಷ ಪ್ರಾಮಾಣಿಕ ಅಧಿಕಾರಯನ್ನು ಕಳೆದುಕೊಂಡು ಅನಾಥ ವಾಗಿದ್ದೇವೇ ಆ ದೇವರು ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ನೀಡಲಿ ಎಂದು ದುಃಖವನ್ನು ವ್ಯಕ್ತ ಪಡಿಸಿದರುಇದೇ ವೇಳೆ ಕಾ ನಿ ಪ ದ್ವನಿ ಸಂಘದ ಉಪಾಧ್ಯಕ್ಷ ಗುರು ಬಿದರಿ ಪ್ರದಾನಕಾರ್ಯದರ್ಶಿ ಗಪುರ ಮುಜಾವರ ಪದಾಧಿಕಾರಿಗಳಾದ ಸಲೀಮ್ ಮರತುರ . ಅರಿಫ್ ಮನಿಯಾರ್ ಮಹೇಬೂಬ್ ಮುಲ್ಲಾ […]

Advertisement

Wordpress Social Share Plugin powered by Ultimatelysocial