ಭಾಷಣ ನಿಲ್ಲಿಸಿ ರೇಣುಕಾಚಾರ್ಯರನ್ನ ವೇದಿಕೆಯಿಂದ ಕೆಳಗಿಳಿಸಿದ ಜನರು.
ಬೊಟ್ಟು ತೋರಿಸಿ ಮಾತನಾಡಬೇಡಿ ಅಂತ ಆವಾಜ್.
ಇದು ಶಾಲಾ ಕಾರ್ಯಕ್ರಮ ರಾಜಕೀಯ ಬೇಡ ಅಂತ ಎಚ್ಚರಿಕೆ.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಚೀಲೂರ ಗ್ರಾಮದಲ್ಲಿ ಘಟನೆ.
ಚೀಲೂರ ಸರ್ಕಾರಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಕಿ ಘಟನೆ.
ಶಾಲಾ ಕಾರ್ಯಕ್ರಮದಲ್ಲಿ ರಾಜಕೀಯ ಮಾತನಾಡುತ್ತಿದ್ಧ ರೇಣುಕಾಚಾರ್ಯ
ಕಾಂಗ್ರೆಸ್ ಮಾಜಿ ಶಾಸಕ ಶಾಂತನಗೌಡರನ್ನ ಟೀಕೆ ಮಾಡಿದ್ದಕ್ಕೆ ಯುವಕರಿಂದ ತರಾಟೆ.
ಈ ವೇಳೆ ಶಾಲಾ ಮಕ್ಕಳು ಎದಿರು ರಾಜಕೀಯ ಭಾಷಣ ಬೇಡ ಅಂತ ಗ್ರಾಮದ ಯುವಕರ ತರಾಟೆ.
ಬಳಿಕ ಭಾಷಣ ನಿಲ್ಲಿಸಿ ಶಾಸಕ ರೇಣುಕಾಚಾರ್ಯರನ್ನ ಕೆಳಗಿಳಿಸಿದ ಗ್ರಾಮದ ಜನ.
https://play.google.com/store/apps/details?id=com.speed.newskannada