ರಾಣೆಬೆನ್ನೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಧರಣಿ

ರಾಣೆಬೆನ್ನೂರಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳು ನಗರದ ಬಸ್ ಸ್ಟ್ಯಾಂಡ್ ನಲ್ಲಿ ಸಾಂಕೇತಿಕ ಧರಣಿ ಸತ್ಯಾಗ್ರಹವನ್ನು ನಡೆಸಿದರು.

KSRTC ನೌಕರರಿಗೆ ಬೆಂಬಲ ಸೂಚಿಸಿ ತಾಲೂಕು ದಂಡಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಪತ್ರವನ್ನು ರವಾನಿಸಿದರು .ನಂತರ ಮಾತನಾಡಿದ ರವೀಂದ್ರ ಗೌಡ ಪಾಟೀಲ್  ಸಾರಿಗೆ ನೌಕರರ ಮೇಲೆ ಎಸ್ಮಾ ಜಾರಿ, ಖಾಸಗಿ ಬಸ್ಸುಗಳ ಓಡಾಟ, ಕೋಡಿಹಳ್ಳಿ ಚಂದ್ರಶೇಖರ್ ಅವರ ಮೇಲೆ ಆಪಾದನೆ ಮಾಡುವುದೊಂದೇ ಪರಿಹಾರವಲ್ಲ. ಅಪಾದನೆ ಕೈಬಿಟ್ಟು ನೌಕರರ ಬೇಡಿಕೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ರವೀಂದ್ರ ಗೌಡ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮುಷ್ಕರದ ನಡುವೇಯು ಬಸ್ ಸಂಚಾರ ಆರಂಭ

Sat Apr 10 , 2021
ಮೂರು ದಿನಗಳಿಂದ ನಡೆದಿರುವಂತಹ KSRTC ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿದಿದೆ. ಅದಕ್ಕೆ ಪರ್ಯಾಯವಾಗಿ ಖಾಸಗಿ ಬಸ್ಸುಗಳ ವ್ಯವಸ್ಥೆಯನ್ನ ಸರ್ಕಾರ  ಕಲ್ಪಿಸಿತ್ತು. ಆದರೆ  ರಾಣೆಬೆನ್ನೂರು ಮತ್ತು ದಾವಣಗೇರಿ ಮಧ್ಯೆ ಪ್ರಯಾಣಿಸುವ ಸರಕಾರಿ ಬಸ್ ರಾಣೇಬೆನ್ನೂರ್ ಬಸ್ ನಿಲ್ದಾಣಕ್ಕೆ ಬಂದ್ದಿತ್ತೆಂದು ಖಾಸಗಿ ವಾಹನ ಚಾಲಕರು ಬಸ್ಸುಗಳ ಕಂಡಕ್ಟರ್ ಜೊತೆ ಜಗಳ ಮಾಡುವುದು ರಾಣೆಬೆನ್ನೂರು ಬಸ್ಟ್ಯಾಂಡಿನಲ್ಲಿ ಕಂಡುಬಂದಿದೆ.   Please follow and like us:

Advertisement

Wordpress Social Share Plugin powered by Ultimatelysocial