ಬೀದರ್ ಜಿಲ್ಲೆಗೆ ಆಗಮಿಸಿದ ಕಂದಾಯ ಸಚಿವ R ಅಶೋಕ್
ರೈತರ ಮನೆ ಬಾಗಿಲಿಗೆ ಕಂದಾಯ ಇಲಾಖೆ ಆಗಮನ
ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ. ಗ್ರಾಮ ವಾಸ್ತವ್ಯ ಸಚಿವರು ಆಗಮನ
ಕಾರ್ಯಕ್ರಮಕ್ಕೆ ಆಗಮಿಸಿದ ಆರ್ ಅಶೋಕ್ ಮತ್ತು ಪ್ರಭು ಚವಾಣ್
ಕಂದಾಯ ಇಲಾಖೆ ಜನರ ಮನೆಬಾಗಿಲಿಗೆ ಹೋಗಬೇಕಾದ 7 ನೇ ಗ್ರಾಮ ವಾಸ್ತವ್ಯ
ಬೀದರ್ ಜಿಲ್ಲೆಔರಾದ್ ಕ್ಷೇತ್ರಕ್ಕೆ 3 ಸಾವಿರ ಮನೆಗಳು ಮಂಜೂರು
ಸಿಪೆಟ್ ಕೇಂದ್ರ 90 ಕೋಟಿ ಅನುದಾನದಲ್ಲಿ ಈ ಕೆಲಸ ಆರಂಭ
ಮಕ್ಕಳಅಭಿವೃದ್ಧಿ ಇಲಾಖೆ ಗಳಿಂದ ಸೌಲಭ್ಯ ಪಡೆದವರಿಗೆ ಪ್ರಮಾಣಪತ್ರ
ವಿವಿಧ ಇಲಾಖೆಯಲ್ಲಿ ಸೌಲಭ್ಯ ಪಡೆದ ಫಲಾನುಭವಿಗಳಿಗೆ ವಿತರಣೆ
ಸಚಿವರು ಆರ್ ಅಶೋಕ್ ಅವರಿಂದ ಪ್ರಮಾಣಪತ್ರ ವಿತರಣೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada