ಪಾನ್ ಬೀಡ ಅಂಗಡಿಯಲ್ಲಿ ಕಳ್ಳತನ

ದೇವಸ್ಥಾನಗಳಲ್ಲಿ ಅಥವಾ ಚಿನ್ನದ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಖದೀಮರು ಇದೀಗ ಪಾನ್ ಬೀಡ ಅಂಗಡಿಗೂ ಕನ್ನ ಹಾಕಿದ್ದಾರೆ. ಬೆಳಗಿನ ಜಾವ 3: 30ರ ವೇಳೆ ಮಂಜುನಾಥ್ ಎಂಬುವರ ಅಂಗಡಿಗೆ ನುಗಿದ್ದ ಮೂವರು ಕಳ್ಳರು 9000 ಹಣ ಹಾಗೂ 15,000 ಬೆಲೆಬಾಳುವ ಸಿಗರೇಟ್ ಕದ್ದು ಪರಾರಿಯಾಗಿದ್ದಾರೆ. ಸದ್ಯ ಈ ಕುರಿತು ಗಿರಿನಗರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

 

*ಸಿಸಿ ಕ್ಯಾಮೆರಾ ಟಾರ್ಚ್ ಹಾಕಿ ಕಳ್ಳತನ

*ಪಾನ್ ಬೀಡ ಅಂಗಡಿಯಲ್ಲಿ ಕಳ್ಳತನ

*9000 ಹಣ, 15000 ಬೆಲೆಬಾಳುವ ಸಿಗರೇಟ್ ಗಳ ಕಳ್ಳತನ

*ಬೆಳಗಿನ ಜಾವ 3: 30ರ ವೇಳೆ ನಡೆದ ಘಟನೆ

*ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

Please follow and like us:

Leave a Reply

Your email address will not be published. Required fields are marked *

Next Post

6ನೇ ವೇತನ ಆಯೋಗದ ವೇತನ ಒತ್ತಾಯಿಸಿ ಧರಣಿ

Thu Mar 18 , 2021
ಸರಕಾರ ಸಾರಿಗೆ ಸಂಸ್ಥೆಯನ್ನು ಉಳಿಸಬೇಕೆಂದು ಒತ್ತಾಯಿಸಿ ಮತ್ತು ಸಾರಿಗೆ ನೌಕರರಿಗೆ ನ್ಯಾಯಯುತ 6ನೇ ವೇತನ ಆಯೋಗದ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರಾರಂಭಿಸಿದೆ.   ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು, ಬ್ಯಾಂಕ್ ನೌಕರರು ಸರಕಾರದ ಧೋರಣೆ ವಿರುದ್ಧ ಬೀದಿಗಳಿದಿದ್ದು. ಆದರೆ ಇಂದು ಸರಕಾರಿ ಸಾರಿಗೆ ನೌಕರರು ಪ್ರತಿಭಟನೆಯಲ್ಲಿ ತೊಡಗಿಸಿ ಸಾರಿಗೆ ಸಂಸ್ಥೆಯನ್ನು ಉಳಿಸಿ ಎಂದು […]

Advertisement

Wordpress Social Share Plugin powered by Ultimatelysocial