ಸಮುದಾಯಕ್ಕೆ ಅನ್ಯಾಯವಾದರೆ ಸಹಿಸುವುದಿಲ್ಲ ಶ್ರೀ ಶ್ರೀ ಪರಮಾನಂದ ಮಹಾಸ್ವಾಮಿಗಳು ಹಾವೇರಿ ಹೇಳಿಕೆ

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಇಂದು ಈಡಿಗ ಸಮುದಾಯದ ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಶ್ರೀ ಪರಮಾನಂದ ಮಹಾಸ್ವಾಮಿಗಳು ಹಾವೇರಿ ಇವರು ದಿ।ಬಂಗಾರಪ್ಪನವರು ಈಡಿಗ ಸಮುದಾಯದಿಂದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು ಕರ್ನಾಟಕ ಇತಿಹಾಸದಲ್ಲಿ ಇದ್ದು 1996 ರಲ್ಲಿ ಈಡಿಗ ಸಮುದಾಯ ದಾ 16 ಶಾಸಕರು ಹಾಗೂ 4 ಜನ ಸಂಸದರು ಪೈಕಿ
ಈಗ ಬೆರಳೆಣಿಕೆಯಷ್ಟು ಶಾಸಕರಿದ್ದು ಈಡಿಗ ಸಮುದಾಯವನ್ನು ರಾಜಕೀಯವಾಗಿ ತುಳಿಯುತ್ತಿರುವ ಪಕ್ಷಗಳಿಗೆ ನನ್ನ ನೇರ ಪ್ರಶ್ನೆ ಎಂದು ಮುಂದಿನ ದಿನದಲ್ಲಿ ನಮ್ಮ ಆರ್ಥಿಕ ಹೊರೆ ಹೆಚ್ಚಾಗಿದ್ದು ಕೆಲಸ ಕಾರ್ಯಗಳಿಲ್ಲದೆ ನಮ್ಮ ಜನಾಂಗದವರು ಅಲೆದಾಡುತ್ತಿರುವುದು ಮನಗಂಡು ನಾನು ಕರ್ನಾಟಕದಾದ್ಯಂತ ಜಿಲ್ಲಾ ಹಾಗೂ ತಾಲ್ಲೂಕು ಸುತ್ತುತ್ತಾ ನಮ್ಮ ಸಂಘಟನೆಯನ್ನು ಬಲಪಡಿಸುವ ಕೆಲಸ ಮಾಡುತ್ತಾ ಬಂದಿದ್ದು ಇಂದು ಸಿರುವಾರ ತಾಲ್ಲೂಕಿಗೆ ನೂತನ ಘಟಕ ಉದ್ಘಾಟನೆ ಮಾಡಿದ್ದು ಇನ್ನು ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ಬಾರದಿದ್ದಲ್ಲಿ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ರಾಜ್ಯ ಸರಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ .
ಈಡಿಗ ಸಮುದಾಯದ ಜಿಲ್ಲಾಧ್ಯಕ್ಷ ರಾಘವೇಂದ್ರ .
ಸಿರವಾರ ತಾಲ್ಲೂಕು ಅಧ್ಯಕ್ಷ ಈರಣ್ಣ ಬಾಗಲವಾಡ .
ಸಿರವಾರ ಯೂತ್ ಅಧ್ಯಕ್ಷ
ಯಮನೂರು.
ಹಾಗೂ ಈಡಿಗ ಸಮುದಾಯ ಬಾಂಧವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕಲಬುರಗಿ: ಶಹಬಾದ್ ಪಿಎಸ್‌ಐ ಸುವರ್ಣ ಮೇಲೆ ಹಲ್ಲೆಗೆತ್ನಿಸಿ ಪರಾರಿಗೆ ಯತ್ನ

Sat Jul 16 , 2022
ಶಹಬಾದ್ ಪಟ್ಟಣದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಗಿರೀಶ್ ಕಂಬನೂರ ಹತ್ಯೆ ಪ್ರಕರಣ ಪ್ರಕರಣದ ಆರೋಪಿ ವಿಜಯ ಮೇಲೆ ಪೊಲೀಸರಿಂದ ಫೈರಿಂಗ್ ಕಲಬುರಗಿ ನಗರ ಹೊರವಲಯದ ಶಹಬಾದ್ ರಸ್ತೆಯಲ್ಲಿ ಘಟನೆ ಆರೋಪಿಯನ್ನ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡುವಾಗ ಶಹಬಾದ್ ಪಿಎಸ್‌ಐ ಸುವರ್ಣ ಮೇಲೆ ಹಲ್ಲೆಗೆತ್ನಿಸಿ ಪರಾರಿಗೆ ಯತ್ನ ಪರಾರಿಯಾಗಲು ಯತ್ನಿಸುವಾಗ ಪೊಲೀಸರಿಂದ ಆರೋಪಿ ವಿಜಯ ಮೇಲೆ ಫೈರಿಂಗ್ ಆರೋಪಿ ಮೇಲೆ ಎರಡು ಸುತ್ತಿನ ಫೈರಿಂಗ್ ಮಾಡಿದ ಪೊಲೀಸರು ಘಟನೆಯಲ್ಲಿ ಪಿಎಸ್‌ಐ […]

Advertisement

Wordpress Social Share Plugin powered by Ultimatelysocial