ಬಹು ದಿನಗಳ ನಂತರ ಬೆಳಕು ಕಂಡ ರಾಮದುರ್ಗದ ರಸ್ತೆ ವಿದ್ಯುತ ದೀಪ

ಹೌದು ವಿಕ್ಷಕರೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಮುಖ್ಯ ಸ್ವಾಗತ ದ್ವಾರವಾದ ಬೆಳಗಾವಿ ಮುಖ್ಯ ರಸ್ತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪಂಚಕಟ್ಟಿಮಠ ಪಟ್ರೊಲ್ ಪಂಪಿನವರಿಗೆ ಸುಮಾರು ದಿನದಿಂದ ಇದ್ದ ಮುಖ್ಯ ರಸ್ತೆಯಲ್ಲಿ ಉರಿಯ ಬೇಕಾದ ದೀಪ ಅಲ್ಲಲ್ಲಿ ಇರಲಿಲ್ಲಾ.

ವಿದ್ಯುತ ದೀಪ ಕುರಿತು ವರದಿಗೆ ಎಚ್ಚತ್ತು ರಾಮದುರ್ಗ ಪಟ್ಟಣದಲ್ಲಿ ಬೆಳಕು ಕಂಡಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆ ವಿದ್ಯುತ್ ದೀಪವನ್ನು ಸರಿಪಡಿಸಿದ್ದಾರೆ ಆದ್ದರಿಂದ ಸಂಭಂದಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕರೂ ಹರೂಷ ವ್ಯಕ್ತಪಡಿಸಿದ್ದಾರೇ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಿರಿಕನ್ನಡದಲ್ಲಿ "ವಿಜಯ ದಶಮಿ"ಯ ಜೊತೆ "ಅಮ್ಮನ ಮದುವೆ

Thu Jul 28 , 2022
ಪೂರ್ಣಿಮ ಎಂಟರ್ ಪ್ರೈಸಸ್ ಮೂಲಕ ಮೊದಲ ಧಾರಾವಾಹಿ ನಿರ್ಮಾಣ. ಅಚ್ಚ ಕನ್ನಡಿಗರ ಸಿರಿಕನ್ನಡ ವಾಹಿನಿಯಲ್ಲಿ ವಿಜಯ ದಶಮಿ – ಅಮ್ಮನ ಮದುವೆ ಎಂಬ ಹೊಚ್ಚಹೊಸ ಧಾರಾವಾಹಿಗಳು ಆಗಸ್ಟ್ 1 ರಿಂದ ಆರಂಭವಾಗುತ್ತಿದೆ . ಆ ಪೈಕಿ “ವಿಜಯ ದಶಮಿ” ಧಾರಾವಾಹಿಯನ್ನು ಪೂರ್ಣಿಮ ಎಂಟರ್ ಪ್ರೈಸಸ್ ಮೂಲಕ ರಾಘವೇಂದ್ರ ರಾಜಕುಮಾರ್ ಹಾಗೂ ಮಂಗಳ ರಾಘವೇಂದ್ರ ರಾಜಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಈ ಸಂಸ್ಥೆಯ ಮೂಲಕ ಅದ್ದೂರಿ ಧಾರಾವಾಹಿಯೊಂದು ನಿರ್ಮಾಣವಾಗುತ್ತಿದೆ. […]

Advertisement

Wordpress Social Share Plugin powered by Ultimatelysocial