ಹೌದು ವಿಕ್ಷಕರೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಮುಖ್ಯ ಸ್ವಾಗತ ದ್ವಾರವಾದ ಬೆಳಗಾವಿ ಮುಖ್ಯ ರಸ್ತೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪಂಚಕಟ್ಟಿಮಠ ಪಟ್ರೊಲ್ ಪಂಪಿನವರಿಗೆ ಸುಮಾರು ದಿನದಿಂದ ಇದ್ದ ಮುಖ್ಯ ರಸ್ತೆಯಲ್ಲಿ ಉರಿಯ ಬೇಕಾದ ದೀಪ ಅಲ್ಲಲ್ಲಿ ಇರಲಿಲ್ಲಾ.
ವಿದ್ಯುತ ದೀಪ ಕುರಿತು ವರದಿಗೆ ಎಚ್ಚತ್ತು ರಾಮದುರ್ಗ ಪಟ್ಟಣದಲ್ಲಿ ಬೆಳಕು ಕಂಡಿದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆ ವಿದ್ಯುತ್ ದೀಪವನ್ನು ಸರಿಪಡಿಸಿದ್ದಾರೆ ಆದ್ದರಿಂದ ಸಂಭಂದಪಟ್ಟ ಅಧಿಕಾರಿಗಳಿಗೆ ಸಾರ್ವಜನಿಕರೂ ಹರೂಷ ವ್ಯಕ್ತಪಡಿಸಿದ್ದಾರೇ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: