ಮಾಜಿ ಸಿಎಂ ಹೆಚ್‌ಡಿಕೆ ಅವರ ಆರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ!

ರಾಮನಗರ :ಮಾಜಿ ಸಿಎಂ ಹೆಚ್‌ಡಿಕೆ ಅವರ ಆರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ

ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಮಾಜಿ ಸಿಎಂ ಹೆಚ್‌ಡಿಕೆ

ಅವರ ಆರೋಗ್ಯ ಸುಧಾರಣೆಗಾಗಿ ವಿಶೇಷ ಪೂಜೆ

ಚನ್ನಪಟ್ಟಣದ ಶೀ ಕಾಳಿಕಾಂಬ ದೇಗುಲದಲ್ಲಿ ಪೂಜೆ

ಕೋಟೆ ಬೀದಿಯ ಶ್ರೀ ಕಾಳಿಕಾಂಬ ದೇವಾಲಯ

ದೇವಿಗೆ ಹರಸಿನ ಕುಂಕುಮದಿಂದ ಅಲಂಕಾರ

ಅಲಂಕೃತಗೊಂಡ ದೇವಿಗೆ ಪೂಜೆ ಸಲ್ಲಿಕೆ

ಬಳಿಕ ಉರುಳು ಸೇವೆ ಸಲ್ಲಿಸಿದ ಮುಖಂಡರು, ಕಾರ್ಯಕರ್ತರು

ಮತ್ತೊಮ್ಮೆ ಹೆಚ್ ಡಿ ಕೆ ಸಿಎಂ ಆಗಲೆಂದು ಕೋರಿಕೆ

ನಾಡಿಗೆ ಒಳಿತು ಮಾಡಲು ಹೆಚ್ ಡಿ ಕೆ ಸಿಎಂ ಆಗಬೇಕು

ಜನಪರ ನಾಯಕ ಹೆಚ್ ಡಿ ಕೆ ಅವರು ನಾಡಿಗೆ ನೀಡಿದ ಕೊಡುಗೆ ಅಪಾರ

ಅವರ ಆರೋಗ್ಯ, ಆಯುಷ್ ವೃದ್ಧಿಯಾಗಲೆಂದು ಪ್ರಾರ್ಥಿಸಿ ಉರುಳು ಸೇವೆ

ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಜೆಡಿಎಸ್​ ಮುಖಂಡರು, ಕಾರ್ಯಕರ್ತರಿಂದ ಪೂಜೆ ಸಲ್ಲಿಕೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೋಲಾರ:ರಾಜ್ಯ ಸರ್ಕಾರ ಪ್ರಾಡ್ ಸರ್ಕಾರ, ಲೂಟಿ ಸರ್ಕಾರ,

Mon Jul 18 , 2022
ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ಮಾಲೂರು ಕಾಂಗ್ರೆಸ್ ಶಾಸಕ ನಂಜೇಗೌಡ, ರಾಜ್ಯದಲ್ಲಿರೊದು 40% ತಗೊಳೊ ಭ್ರಷ್ಟ ಸರ್ಕಾರ, 40% ಕಮಿಷನ್ ತಗೋತಿದ್ದಾರೆ ಅಂತಾ ಪ್ರಧಾನಿಗೆ ಪತ್ರ ಬರೆದಿರೊದು ಯಾರು, ಪಿಎಸ್ಐ ಹಗರಣದಲ್ಲಿ 500 ಕೋಟಿ ನುಂಗಿ ನೀರು ಕುಡಿದಿದ್ದಾರೆ, ಐಪಿಎಸ್, ಐಎಎಸ್ ಅಧಿಕಾರಿ ಜೈಲಿಗೆ ಹೋಗಿದ್ದಾರೆ, ಕರ್ನಾಟಕದ ಇತಿಹಾಸದಲ್ಲಿ ಇದೆಲ್ಲಾ ಇತ್ತಾ, ಭ್ರಷ್ಟ ಅಧಿಕಾರಿಗಳ ಬಳಿ ಲಕ್ಷ, ಲಕ್ಷ ಹಣ ತಗೊಂಡು ಹಾಕಿಸ್ಕೊಂಡು ಬಂದಿದ್ದಾರೆ, ಭ್ರಷ್ಟ ಅಧಿಕಾರಿಗಳನ್ನ ತಂದಿರೊದೋ ಬಿಜೆಪಿಯವರು, […]

Advertisement

Wordpress Social Share Plugin powered by Ultimatelysocial