ರಾಮನಗರ :ಮಾಜಿ ಸಿಎಂ ಹೆಚ್ಡಿಕೆ ಅವರ ಆರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ
ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಮಾಜಿ ಸಿಎಂ ಹೆಚ್ಡಿಕೆ
ಅವರ ಆರೋಗ್ಯ ಸುಧಾರಣೆಗಾಗಿ ವಿಶೇಷ ಪೂಜೆ
ಚನ್ನಪಟ್ಟಣದ ಶೀ ಕಾಳಿಕಾಂಬ ದೇಗುಲದಲ್ಲಿ ಪೂಜೆ
ಕೋಟೆ ಬೀದಿಯ ಶ್ರೀ ಕಾಳಿಕಾಂಬ ದೇವಾಲಯ
ದೇವಿಗೆ ಹರಸಿನ ಕುಂಕುಮದಿಂದ ಅಲಂಕಾರ
ಅಲಂಕೃತಗೊಂಡ ದೇವಿಗೆ ಪೂಜೆ ಸಲ್ಲಿಕೆ
ಬಳಿಕ ಉರುಳು ಸೇವೆ ಸಲ್ಲಿಸಿದ ಮುಖಂಡರು, ಕಾರ್ಯಕರ್ತರು
ಮತ್ತೊಮ್ಮೆ ಹೆಚ್ ಡಿ ಕೆ ಸಿಎಂ ಆಗಲೆಂದು ಕೋರಿಕೆ
ನಾಡಿಗೆ ಒಳಿತು ಮಾಡಲು ಹೆಚ್ ಡಿ ಕೆ ಸಿಎಂ ಆಗಬೇಕು
ಜನಪರ ನಾಯಕ ಹೆಚ್ ಡಿ ಕೆ ಅವರು ನಾಡಿಗೆ ನೀಡಿದ ಕೊಡುಗೆ ಅಪಾರ
ಅವರ ಆರೋಗ್ಯ, ಆಯುಷ್ ವೃದ್ಧಿಯಾಗಲೆಂದು ಪ್ರಾರ್ಥಿಸಿ ಉರುಳು ಸೇವೆ
ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರಿಂದ ಪೂಜೆ ಸಲ್ಲಿಕೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: