ನಿರಂತರವಾಗಿ ಸುರಿಯುತ್ತಿರುವ ಮಳೆಯಲ್ಲಿಯೆ ರೈತರ ಜಮಿನಿಗೆ ಭೇಟಿ ನಿಡಿದ ಶಾಸಕ ಶರಣು ಸಲಗರ್..
ಬಸವಕಲ್ಯಾಣ ಮತಕ್ಷೆತ್ರದ ರೈತರು ಬಿತ್ತಿದ ಸೊಯಾಬೀನ್ ಮತ್ತು ತೊಗರಿ ಬೆಳೆಗಳಿಗೆ ಶಂಕದ ಹುಳುವಿನ ಕಾಟದ ಹಿನ್ನೆಲೆಯಲ್ಲಿ..
ಬಸವಕಲ್ಯಾಣ ಮತಕ್ಷೆತ್ರದ ಖಂಡಾಳ ಮತ್ತು ಗೌರ ಗ್ರಾಮದ ರೈತರ ಜಮೀನುಗಳಿಗೆ ಭೆಟಿ ನಿಡಿ ಶಂಕದ ಹುಳುಗಳನ್ನು ಪರಿಶಿಲಿಸಿದ್ಧಾರೆ
ಶಂಕದ ಹುಳುಗಳು ರೈತರ ಬಿತ್ತಿದ ಬಿಜಗಳು ಸಂಪೂರ್ಣ ತಿಂದು ಹಾಳು ಮಾಡುತ್ತಿರುವ
ಹಿನ್ನೆಲೆಯಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ್.ತಹಸಿಲ್ದಾರ ಸಾವಿತ್ರಿ ಸಲಗರ್.ಸಹಾಯಕ ಕೃಷಿ ನಿರ್ದೇಶಕರು ಮಾರ್ತಾಂಡ ಅವರು ರೈತರ ಜಮೀನುಗಳಿಗೆ ಭೆಟಿ ನಿಡಿದ್ಧಾರೆ..
ನಂತರ ಖಂಡಾಳ ಗ್ರಾಮದಲ್ಲಿ ಶಂಕದ ಹುಳುವಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಜೌಷದಿಯ ಬಗ್ಗೆ ಮತ್ತು ಶಂಕದ ಹುಳುಗಳನ್ನು ನಾಶಮಾಡಲು ಉಪ್ಪು ಉಪಯೊಗಿಷಬೆಕೆಂದು ಎಂದು ಕೃಷಿ ಸಹಾಯಕ ನಿರ್ದೇಶಕರ ಮಾರ್ತಾಂಡ ಅವರು ರೈತರಿಗೆ ಮನವರಿಕೆ ಮಾಡಿದರು..
ಶಾಸಕ ಶರಣು ಸಲಗರ್ ರೈತರಿಗೆ ಯಾರು ಭಯ ಪಡುವ ಅಗತ್ಯವಿಲ್ಲ ನಿಮ್ಮ ಜೊತೆಗೆ ನಾನು ಮತ್ತೆ ರಾಜ್ಯ ಸರ್ಕಾರವಿದೆ ತಕ್ಷಣವೇ ಇದನ್ನು ಕೃಷಿ ಸಚಿವ ಬಿ.ಸಿ ಪಾಟೀಲ ಗಮನಕ್ಕೆ ತರುತ್ತೆನೆ ಎಂದು ರೈತರಿಗೆ ವಿಶ್ವಾಸ ನಿಡಿದ್ಧಾರೆ.
ಹಾಗೂ ರಾತ್ರಿ ಸಮಯದಲ್ಲಿ ರೈತರ ಜಮೀನುಗಳಿಗೆ ವಿದ್ಯುತ್ ನಿಡಬೆಕೆಂದು ಜೆಸ್ಕಾಂ ಅಧಿಕಾರಿಗಳಿಗೆ ಶಾಸಕ ಶರಣು ಸಲಗರ್ ತಾಕಿತು ಮಾಡಿದರು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: