ಈ ರೀತಿ ಅತ್ಯಾಚಾರ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ.

 ರೀತಿ ಅತ್ಯಾಚಾರ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಇತ್ತೀಚೆಗೆ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ವಿದ್ಯಾರ್ಥಿನಿ ತನ್ನ ಬಾಯ್‌ಫ್ರೆಂಡ್ ಜೊತೆ ಹೊರಗಡೆ ಹೋಗಿದ್ದಾಗ. ನಿರ್ಜನ ಪ್ರದೇಶದಲ್ಲಿ ಇವರನ್ನು ಅಡ್ಡಹಾಕಿದ ಐವರ ಗ್ಯಾಂಗ್, ಬಾಯ್‌ಫ್ರೆಂಡ್ ಮೇಲೆ ಹಲ್ಲೆ ಮಾಡಿದ್ದಾರೆ.

ಬಳಿಕ ವಿದ್ಯಾರ್ಥಿನಿಯ ಮೇಲೆ ಐವರು ಗ್ಯಾಂಗ್ ರೇಪ್ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದಿದ್ದರೆ ಚಾಕುವಿನಲ್ಲಿ ಹತ್ಯೆ ಮಾಡಿ ಇಲ್ಲೇ ಸುಟ್ಟು ಭಸ್ಮಮಾಡುವುದಾಗಿ ಬೆದರಿಸಿ ಒಬ್ಬರ ನಂತರ ಮತ್ತೊಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ.

ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದು, 6ನೇ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಖಾಸಗಿ ಕಾಲೇಜಿನಲ್ಲಿ ಬಿಬಿಎ ಹಾಗೂ ಬಿಕಾಂ ಒದುತ್ತಿದ್ದ ವಿದ್ಯಾರ್ಥಿನಿ ಹಾಗೂ ಆಕೆಯ ಬಾಯ್‌ಫ್ರೆಂಡ್ ಸಂಜೆ 6 ಗಂಟೆಗೆ ಹೊರಗಡೆ ಹೋಗಿದ್ದಾರೆ. ಪುದುಚೇರಿ-ಬೆಂಗಳೂರು ರಸ್ತೆಯಲ್ಲಿ 2 ಕಿಲೋಮೀಟರ್ ಮುಂದೆ ಸಾಗಿದ್ದಾರೆ. ಕಾಂಚಿಪುರಂ ಜಿಲ್ಲೆಯ ಹೊರವಲಯದ ನಿರ್ಜನ ಪ್ರದೇಶ ತಲುಪುತ್ತಿದ್ದಂತೆ ಕಾಮುಕರ ಗ್ಯಾಂಗ್ ಇವರನ್ನು ಅಡ್ಡಹಾಕಿದೆ ಎಂದು ತಿಳಿದುಬಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುರಾರಿ ಪ್ರಯೋಗಾತ್ಮಕ ಚಿತ್ರ.

Wed Jan 18 , 2023
ಸಸ್ಪೆನ್ಸ್ ,ಥ್ರಿಲ್ಲರ್ ,ತನಿಖಾ ಕಥೆ ಹೊಂದಿರುವ ಪ್ರಯೊಗಾತ್ಮಕ  ಚಿತ್ರ ” ಸುರಾರಿ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ವಿಶಾಲಜಯ ನಾಯಕ,ನಿರ್ದೇಶಕನಾಗಿ ಕಾಣಿಸಿಕೊಂಡಿದ್ದಾರಡ. ಡೊಳ್ಳುಹೊಟ್ಟೆಯನ್ನು ಸಿಕ್ಸ್ ಪ್ಯಾಕ್ ಆಗಿ ಮಾಡುವ ಕಥಾ ಹಂದರ ಹೊಂದಿದೆ.‌ವಾಣಿಜ್ಯ ಮಂಡಳಿ  ಅಧ್ಯಕ್ಷ ಭಾ.ಮ ಹರೀಶ್ ಮತ್ತಿತರು ಚಿತ್ರಕ್ಕೆ  ಶುಭ ಹಾರೈಸಿದರು.ನಿರ್ದೇಶಕ ವಿಶಾಲಾಜಯ ಮಾಹಿತಿ ನೀಡಿ, ಹೊಸ ತನದ  ಸಿನಿಮಾ ಮಾಡಬೇಕು ಎಂದಾಗ ಹೊಳೆದ ಕಥೆ.   ಬಾಲಿವುಡ್ ನ ದಂಗಲ್  ಚಿತ್ರದ ಕಥೆಗೆ ಹೊಲಿಕೆ‌ ಇಲ್ಲ. ದೇಹ  ಬದಲಾವಣೆ […]

Advertisement

Wordpress Social Share Plugin powered by Ultimatelysocial