ದೇಶದಲ್ಲಿ ಹಲವಾರು ಹಗರಣಗಳನ್ನು ಕಾಂಗ್ರೆಸ್‌ನವರೇ ಮಾಡಿದ್ದು: ಕಂದಾಯ ಸಚಿವ ಆರ್‌ ಅಶೋಕ್‌

ಕಾಂಗ್ರೆಸ್ ಟ್ರಾಕ್ಟರ್ ರ್ಯಾಲಿ ವಿಚಾರ ಕಂದಾಯ ಸಚಿವ  ಹೇಳಿಕೆ ನೀಡಿದ್ದಾರೆ…ಕಾಂಗ್ರೆಸ್‌ನವರಿಗೆ ನೈತಿಕ ಅಧಿಕಾರವಿಲ್ಲದೇಶದಲ್ಲಿ ಹಲವಾರು ಹಗರಣಗಳನ್ನ, ಕರ್ನಾಟಕದಲ್ಲಿ ನೀರಾವರಿ ಹಗರಣ ಮಾಡಿದ್ದಾರೆ…..ಭೂತದ ಬಾಯಲ್ಲಿ ಪ್ರವಚನ ಕೇಳಿದಂತಾಗುತ್ತಿದೆ.ಕಾಂಗ್ರೆಸ್‌ನವರು ಭ್ರಷ್ಟಾಚಾರದ ಪಿತಾಮಹರು,ಭ್ರಷ್ಟಾಚಾರ ರಹಿತ ಸರ್ಕಾರ ಬೊಮ್ಮಾಯಿ‌ ನೇತೃತ್ವದಲ್ಲಿ ನಡೀತಾ ಇದೆ.ಕಾಂಗ್ರೆಸ್ ಕಾಲದಲ್ಲಿ ನಡೆದ ಹಗರಣವನ್ನು ಮುಚ್ಚಿಟ್ಟುಕೊಳ್ಳುತ್ತಿದ್ದಾರೆ ದಾಖಲೆ ಬಿಡುಗಡೆ ಮಾಡಬೇಕಿತ್ತು.ಗಾಳಿಯಲ್ಲಿ ಗುಂಡು ಹೊಡೆಯುವುದು ಕಾಂಗ್ರೆಸ್ ಕೆಲಸ,ಯಾವ ಟೆಂಡರ್‌ನಲ್ಲಿ ಅಕ್ರಮ ಆಗಿದೆ ಅಂತ ದಾಖಲೆ ಬಿಡುಗಡೆ ಮಾಡಲಿ,ಎಸಿಬಿ,ಕೋರ್ಟ್,ಸರ್ಕಾರ ಇಲ್ವಾ ತನಿಖೆ ಮಾಡ್ತಾರೆ.ಬಿಟ್‌ಕಾಯಿನ್ ಬಿಟ್‌ಕಾಯಿನ್ ಅಂತಾರೆ ಎಲ್ಲಿ ಹೋಯ್ತು ಈಗ ಬಿಟ್‌ಕಾಯಿನ್?ನಾವು ಇದನೆಲ್ಲ ವಿಪಕ್ಷದಲ್ಲಿದ್ದು ನೋಡಿನೆ ಬಂದಿರೋದು,ದಾರಿಯಲ್ಲಿ ಹೋದವರಿಗೆಲ್ಲ ತನಿಖೆ ಅನ್ನೋಕೆ ಆಗಲ್ಲ.ವಿಪಕ್ಷದಲ್ಲಿ ಇರುವವರು ದಾಖಲೆ ಬಿಡುಗಡೆ ಮಾಡಲಿಪತ್ರ ಬರೆದಿರುವುದೇ ಫೇಕ್. ಪತ್ರ ಬರೆದಿರುವವರು ಕೂಡ ಕಾಂಗ್ರೆಸ್ ಏಜೆಂಟರು ಎಂದರು..

Please follow and like us:

Leave a Reply

Your email address will not be published. Required fields are marked *

Next Post

ಫೋನಿನಲ್ಲಿ ವಾಟ್ಸಾಪ್‌ ಐಕಾನ್‌ ಅನ್ನು ಕ್ರಿಸ್‌ಮಸ್‌ ಥೀಮ್‌ಗೆ ಬದಲಿಸುವುದು ಹೇಗೆ?

Thu Dec 16 , 2021
ಮೆಟಾ ಮಾಲೀಕತ್ವದ ವಾಟ್ಸಾಪ್ ವಿಶ್ವದ ಅತ್ಯಂತ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್ ಆಪ್ ಆಗಿ ಕಾಣಿಸಿಕೊಂಡಿದೆ. ಟೆಕ್ಸ್ಟ್‌ ಮೆಸೆಜ್ ಸೇರಿದಂತೆ ಫೋಟೊ, ವಿಡಿಯೋ ಹಂಚಿಕೊಳ್ಳಬಹುದಾದ ಅವಕಾಶ ವಾಟ್ಸಾಪ್‌ ವೇದಿಕೆಗಳಲ್ಲಿ ಲಭ್ಯ. ಬಳಕೆದಾರರ ಅನುಕೂಲಕ್ಕಾಗಿ ಹಲವು ಉಪಯುಕ್ತ ಫೀಚರ್ಸ್‌ಗಳನ್ನು ಈಗಾಗಲೇ ವಾಟ್ಸಾಪ್ ಪರಿಚಯಿಸಿ ಸೈ ಎನಿಸಿಕೊಂಡಿದೆ. ಹಾಗೆಯೇ ವಿಶೇಷ ಐಕಾನ್, ಇಮೋಜಿ, ಸ್ಟಿಕ್ಕರ್ ಆಯ್ಕೆಗಳಿಂದಲೂ ಬಳಕೆದಾರರ ಗಮನ ಸೆಳೆದಿದೆ. ಇದೀಗ ಕ್ರಿಸ್‌ಮಸ್‌ ಹತ್ತಿರದಲ್ಲಿದ್ದು, ಬಳಕೆದಾರರು ಅವರ ವಾಟ್ಸಾಪ್‌ ಐಕಾನ್‌ ಅನ್ನು ಕ್ರಿಸ್‌ಮಸ್‌ ಥೀಮ್ […]

Advertisement

Wordpress Social Share Plugin powered by Ultimatelysocial