ಸಹೋದರನಿಗೆ ಠಕ್ಕರ್ ಕೊಡಲು ಸಿದ್ಧವಾದ ರೆಡ್ಡಿ….

ಜನಾರ್ಧನರೆಡ್ಡಿ ಆಟದಿಂದ ಸೋಮಶೇಖರ್ ರೆಡ್ಡಿ ಗೆ ಸಂಕಷ್ಟ…?

ಮುಸ್ಲಿಂ ಸಮುದಾಯದ ಮುಖಂಡರನ್ನು ಪತ್ನಿ ಮೂಲಕ ಭೇಟಿ ಮಾಡಸ್ತಿರೋ ರೆಡ್ಡಿ…..

ಗಂಗಾವತಿಯಲ್ಲಿ ಕುಳಿತು ಬಳ್ಳಾರಿಯ ರಾಜಕಾರಣ…

ತಮ್ಮನ ರಾಜಕೀಯ ತಂತ್ರಕ್ಕೆ ಅಣ್ಣ ಕಂಗಾಲು…..

ಕೆ ಆರ್ ಪಿ ಪಿ ಪಕ್ಷದ ನಾಯಕಿ ಅರುಣಾ ಲಕ್ಷ್ಮೀ ಮಿಂಚಿನ ಸಂಚಾರ……

ಪಕ್ಷದ ಪ್ರಚಾರದ ವಾಹನದಲ್ಲಿ ತಡರಾತ್ರಿ ಸಂಚಾರ….

ನಗರದ ಸಂಗಮ್ ಸರ್ಕಲ್ ನಲ್ಲಿರೋ ದರ್ಗಾಕ್ಕೆ ಭೇಟಿ……

ಮುಸ್ಲಿಂ ಸಮುದಾಯದ ಮುಖಂಡರನ್ನು ಭೇಟಿ ಮಾಡಿದ ಅರುಣಾ ಲಕ್ಷ್ಮೀ…..

ಮುಸ್ಲಿಂ ಸಮುದಾಯದ ಮುಖಂಡರನ್ನು ಜನಾರ್ಧನರೆಡ್ಡಿ ಆಪ್ತ ಅಲಿಖಾನ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅನಂತಸ್ವಾಮಿ ಕನ್ನಡದ ಮೋಹಕ ಗಾಯಕ

Mon Jan 9 , 2023
ಮೈಸೂರು ಅನಂತಸ್ವಾಮಿ ಅವರು 1936ರ ಅಕ್ಟೋಬರ್ 25ರಂದು ಜನಿಸಿದರು. ಅದು ವಿಜಯದಶಮಿಯ ದಿನ. ಹಾಗಾಗಿ ಅವರನ್ನು ಅವರ ತಾಯಿ ದೊರೆ ಎಂದು ಕರೆಯುತ್ತಿದ್ದರಂತೆ. ಸುಗಮ ಸಂಗೀತಲೋಕದಲ್ಲಿ ಅವರು ದೊರೆಯೇ ಹೌದು. ಅವರ ಹೆಸರಿನ ಜೊತೆಯೇ ಅವರ ಹುಟ್ಟೂರು ಮೈಸೂರು ಕೂಡಾ ಚಿರಸ್ಮರಣೀಯವಾಗಿದೆ. ಮೈಸೂರಿನ ಕೃಷ್ಣಮೂರ್ತಿಪುರದ ಬಡಾವಣೆಯಲ್ಲಿ ಅವರ ಹೆಸರಿನ ಉದ್ಯಾನವನವೊಂದನ್ನು ಪ್ರತಿನಿತ್ಯ ನೋಡುವ ಸೌಭಾಗ್ಯ ಕೂಡಾ ನನ್ನಂತಹವನಿಗೆ ದೊರೆತಿತ್ತು. ನಮ್ಮ ಮನೆಯ ಬಳಿಯ ಮರದಲ್ಲಿ ಆಗಾಗ ಬಂದು ಕಚೇರಿ ನಡೆಸುವ […]

Advertisement

Wordpress Social Share Plugin powered by Ultimatelysocial