ಸಾರಾಯಿ ಅಂಗಡಿ ತೆರಲು ವಿರೋದಿಸಿದ ನಿವಾಸಿಗಳು.

ಸಾರಾಯಿ ಅಂಗಡಿ ತೆರಲು ವಿರೋದಿಸಿದ ನಿವಾಸಿಗಳು

ಗದಗ ಜಿಲ್ಲೆಯ ಲಕ್ಷೇಶ್ವರ ತಾಲೂಕಿನ ಶೆರಶೂರಿ ಓಣಿಯ ನಿವಾಸಿಗಳ ಒತ್ತಾಯ.

ಲಕ್ಷ್ಮೇಶ್ವರದ ಸವಣೂರು ರಸ್ತೆಗೆ ಹೊಂದಡಿರುವ ಸಂಗಮ ಹೋಟೆಲ್ ಮತ್ತು ಲಾಡ್ಜಿಂಗ ಗೆ ಮತ್ತಿಗೆ ಹಾಕಿದ ಮಹಿಳೆಯರು.

ಇಂದು ಸಂಗಮ ಹೋಟೆಲ್ ಮತ್ತು ಲಾಡ್ಜಿಂಗ ಪ್ರಾರಂಭ ಇರುವುದರಿಂದ ಮಹಿಳೆಯರ ಮುತ್ತಿಗೆ.

ನಮ್ಮ ಓಣಿ ಸುತ್ತಮುತ್ತು ಯಾವುದೇ ಸಾರಾಯಿ ಅಂಗಡಿಗಳನ್ನು ತೆರೆಯಬಾರದು ಎಂದು ನಿವಾಸಿಗಳ ಆಗ್ರಹ.

ಸಾರಾಯಿ ಕುಡಿದು ತುಂಬಾ ಮಕ್ಕಳ ಹಾಳಾಗುತ್ತಿದ್ದಾರೆ ಎಂದು ನಿವಾಸಿಗಳ ಆರೋಪ

ಸಾರಾಯಿ ಅಂಗಡಿ ತೆರೆದರೆ ಉಗ್ರಕ್ರಮಕ್ಕೆ ಮುಂದಾಗುತ್ತೆವೆ ಎಂದು ನಿವಾಸಿಗಳ ಎಚ್ಚರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಎನ್ ಸಿ ಪಿ ಪಕ್ಷದಿಂದ ಯಲಬುರ್ಗಾ ತಾಲೂಕಿನಲ್ಲಿ ಅಭಿವೃದ್ಧಿಯ ಪರಿವರ್ತನೆ ಪಾದಯಾತ್ರೆ.

Mon Jan 2 , 2023
ಯಲಬುರ್ಗಾ ವಿಧಾನಸಭಾ ಕ್ಷೇತ್ರದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದಿಂದ 30 ದಿನಗಳ ಕಾಲ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯ ಸಲವಾಗಿ ಅಭಿವೃದ್ಧಿ ಪರಿವರ್ತನಾ ಪಾದಯಾತ್ರೆ ಕೈಗೊಳ್ಳಲಾಗಿದೆ.ಸ್ವಾತಂತ್ರ್ಯ ಬಂದು 75 ವರ್ಷಗಳೆ ಕಳೆದರು ತಾಲೂಕು ಹಿಂದುಳಿದ ತಾಲ್ಲೂಕು ಹಣೆಪಟ್ಟಿ ಅಂಟಿಕೊಂಡಿದೆ ಇದರ ವಿರುದ್ಧ ಸಂಘಟಿತ ಹೊರಾಟ,ರೈತರ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ,ಪದವಿದರ ವಿದ್ಯಾರ್ಥಿಗಳ ನಿರುದ್ಯೋಗ ನಿವಾರಣೆಗೆ,ಬಡವರ ಪರವಾಗಿ ಕೆಲಸ ಮಾಡಲು ಈ ಬಾರಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಜನರು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು […]

Advertisement

Wordpress Social Share Plugin powered by Ultimatelysocial