ಸಾರಾಯಿ ಅಂಗಡಿ ತೆರಲು ವಿರೋದಿಸಿದ ನಿವಾಸಿಗಳು
ಗದಗ ಜಿಲ್ಲೆಯ ಲಕ್ಷೇಶ್ವರ ತಾಲೂಕಿನ ಶೆರಶೂರಿ ಓಣಿಯ ನಿವಾಸಿಗಳ ಒತ್ತಾಯ.
ಲಕ್ಷ್ಮೇಶ್ವರದ ಸವಣೂರು ರಸ್ತೆಗೆ ಹೊಂದಡಿರುವ ಸಂಗಮ ಹೋಟೆಲ್ ಮತ್ತು ಲಾಡ್ಜಿಂಗ ಗೆ ಮತ್ತಿಗೆ ಹಾಕಿದ ಮಹಿಳೆಯರು.
ಇಂದು ಸಂಗಮ ಹೋಟೆಲ್ ಮತ್ತು ಲಾಡ್ಜಿಂಗ ಪ್ರಾರಂಭ ಇರುವುದರಿಂದ ಮಹಿಳೆಯರ ಮುತ್ತಿಗೆ.
ನಮ್ಮ ಓಣಿ ಸುತ್ತಮುತ್ತು ಯಾವುದೇ ಸಾರಾಯಿ ಅಂಗಡಿಗಳನ್ನು ತೆರೆಯಬಾರದು ಎಂದು ನಿವಾಸಿಗಳ ಆಗ್ರಹ.
ಸಾರಾಯಿ ಕುಡಿದು ತುಂಬಾ ಮಕ್ಕಳ ಹಾಳಾಗುತ್ತಿದ್ದಾರೆ ಎಂದು ನಿವಾಸಿಗಳ ಆರೋಪ
ಸಾರಾಯಿ ಅಂಗಡಿ ತೆರೆದರೆ ಉಗ್ರಕ್ರಮಕ್ಕೆ ಮುಂದಾಗುತ್ತೆವೆ ಎಂದು ನಿವಾಸಿಗಳ ಎಚ್ಚರ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada