ಕಾಗವಾಡ್ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ನಾಮಪತ್ರ ಸಲ್ಲಿಕೆ. ಶ್ರೀಮಂತ ಪಾಟೀಲ ಶಕ್ತಿ ಪ್ರದರ್ಶನ, ಸಮಾವೇಶದಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಜನಸಮೂಹ, ಚಿಕ್ಕೋಡಿ ಅಭ್ಯರ್ಥಿ ರಮೇಶ್ ಕತ್ತಿ ಗೋಕಾಕ್ ಸಾಹುಕಾರ್ ಜಾರಖಿಹೋಳಿ, ಸಂಸದ ಅಣ್ಣಾಸಾಬ ಜೊಲ್ಲೆ, ಮಹೇಶ್ ಕುಮಠಳ್ಳಿ ಭಾಗಿ. ಶ್ರೀಮಂತ ಪಾಟೀಲಗೆ ಹೆಚ್ಚಿದ ಜನಬೆಂಬಲ. ಶ್ರೀಮಂತ ಪಾಟೀಲ್ ನಾಮಿನೇಷನ್ ಬಳಿಕ ರಮೇಶ ಜಾರಕಿಹೊಳಿ ಹೇಳಿಕೆ, ಕಾಗವಾಡದಲ್ಲಿ ಮಾಧ್ಯಮಗಳಿಗೆ ರಮೇಶ ಜಾರಕಿಹೊಳಿ ಹೇಳಿಕೆ, ೧೩ ನೇ ತಾರೀಕಿನವರೆಗೂ ನಾನು ಮಾತಾಡಲ್ಲ ಅಂತ ನಿನ್ನೆಯೇ ಹೇಳಿದ್ದೆ.
೧೩ ನೇ ತಾರೀಕಿನ ನಂತರ ಎಲ್ಲವನ್ನೂ ಮಾತಾಡ್ತಿನಿ, ನಾವು ಸಧ್ಯ ಚುನಾವಣೆ ಮಾಡುತ್ತಿದ್ದೆವೆ, ನಮ್ಮ ವಿರೋಧಿಗಳು ನಮಗಿಂತ ಬಲಿಷ್ಠರು ಎಂದೇ ತಿಳಿದು ಚುನಾವಣೆ ಮಾಡ್ತಿದ್ದಿವಿ, ಮಾತಾಡೋದು ಏನಾದ್ರೂ ಇದ್ರೆ ನಮ್ಮ ವರಿಷ್ಠರು ಮಾತಾಡ್ತಾರೆ, ಯಾಕೆ ಮಾಧ್ಯಮಗಳಿಗೆ ಪ್ರತಿಕ್ರಿಯೇ ಕೊಡಲ್ಲ ಎಂದು ಮಾಧ್ಯಮಗಳ ಪ್ರಶ್ನೆ, ಅದನ್ನ ನೀವೆ ಯೋಚನೆ ಮಾಡಬೇಕು ಎಂದು ಹೊರಟು ಹೋದ ರಮೇಶ ಜಾರಕಿಹೊಳಿ.
https://play.google.com/store/apps/details?id=com.speed.newskannada