ನಡುಗಡ್ಡೆಯ ನವಬೃಂದಾವನ ಗಡ್ಡೆ ಸಂಪೂರ್ಣ ಜಲಾವೃತ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ನವಬೃಂದಾವನ ಗಡ್ಡೆ.
ನವಬೃಂದಾವನ ಗಡ್ಡೆಯಲ್ಲಿ ರಾಯರು ಮಠದಿಂದ ಆರಾಧನಾ ಮಹೋತ್ಸವ.
ಉತ್ತರಾಧಿಮಠದಿಂದ ಮಹಿಮೋತ್ಸವ ನಡೆಯಬೇಕಿತ್ತು.
ನದಿಗೆ ಅಪಾರ ಪ್ರಮಾಣ ನೀರು ಬಿಟ್ಟಿದ್ದರಿಂದ ಎರಡು ಧಾರ್ಮಿಕ ಕಾರ್ಯಕ್ರಮಗಳು ರದ್ದಾಗಿದವು.
ಇದೀಗ ಭಕ್ತರಿಲ್ಲದೆ ಶಾಂತವಾಗಿರೋ ನವಬೃಂದಾವನ.
ಡ್ರೋಣ್ ಕ್ಯಾಮರಾದಲ್ಲಿ ಸೆರೆ ನವಬೃಂದಾವನ ನಡುಗಡ್ಡೆ.
ಅರ್ಜುನ್ ಎನ್ನುವವರಿಂದ ದೃಶ್ಯ ಸೆರೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: