ಬೆಳ್ಳಂ ಬೆಳಗ್ಗೆ ಖತರ್ನಾಕ್ ಕಳ್ಳರ ಕೈಚಳಕ

ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಮುಂದುವರೆದ್ದು, ಬೆಳ್ಳಂ ಬೆಳಗ್ಗೆ ಬನಶಂಕರಿಯ 1ನೇ ಹಂತದಲ್ಲಿ ಸರಣಿ ಕಳ್ಳತನ ನಡೆದಿದೆ. ಕಾರುಗಳ ಗಾಜು ಹೊಡೆದು ಕಾರಿನಲ್ಲಿದ್ದ ಸಿಸ್ಟಮ್ ಕಳ್ಳತನ ಮಾಡಿರುವ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹನಮಂತನಗರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ…

ಇದನ್ನು ಓದಿ :ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಗೆಲ್ಲಿಸಿ ,ಕಾರ್ಯಕರ್ತರ ಋಣ ತೀರಿಸಬೇಕಿದೆ ಎಂದು ಡಿಸಿಎಂ ಲಕ್ಷ್ಮಣ ಹೇಳಿದ್ರು.

Please follow and like us:

Leave a Reply

Your email address will not be published. Required fields are marked *

Next Post

RBI ನ ದ್ವೈಮಾಸಿಕ ಹಣಕಾಸು ನೀತಿ ಘೋಷಣೆ

Fri Dec 4 , 2020
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ದ್ವೈಮಾಸಿಕ ಹಣಕಾಸು ನೀತಿಯನ್ನು ಗವರ್ನರ್ ಶಕ್ತಿಕಾಂತ್ ದಾಸ್ ಘೋಷಣೆ ಮಾಡಿದ್ದು, ರೆಪೋ ದರವು 4%ನಲ್ಲೇ ಮುಂದುವರಿದಿದೆ. ಹಾಗೂ ರಿವರ್ಸ್ ರೆಪೋ ದರದಲ್ಲೂ ಯಾವುದೇ ಬದಲಾವಣೆ ಆಗಿಲ್ಲ. ಹಣ ಪೂರೈಕೆ ದೃಷ್ಟಿಯಲ್ಲಿ ಹಾಗೂ ಹಣದುಬ್ಬರವನ್ನು ಗಮನದಲ್ಲಿ ಇಟ್ಟುಕೊಂಡು ಶಕ್ತಿಕಾಂತ್ ದಾಸ್ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ರೀಟೇಲ್ ಹಾಗೂ ಹೋಲ್ ಸೇಲ್ ಹಣದುಬ್ಬರ ದರವು ಮೇಲೇರಿರುವುದು ಸಮಸ್ಯೆ ಆಗಿದೆ. ಅಕ್ಟೋಬರ್ ನಲ್ಲಿ ರೀಟೇಲ್ ಹಣದುಬ್ಬರ ದರವು […]

Advertisement

Wordpress Social Share Plugin powered by Ultimatelysocial