೨೦ ಲಕ್ಷ ಸಣ್ಣ ಪ್ರಕರಣ ಅವರ ಕುಟುಂಬದ್ದು ಅಂತವು ಸಾಕಷ್ಟು ಪ್ರಕರಣಗಳಿವೆ ಕಾಂಗ್ರೆಸ್ ಸರ್ಕಾರದಲ್ಲಿ ಕೆಪಿಎಸ್ ಸಿ ಶುದ್ಧ ಮಾಡ್ತೀವಿ ಅಂದ್ರು
ಓಪನ್ ಮಾರ್ಕೆಟ್ ಇಟ್ಟಿದ್ದರು ಎಸಿ ಗೆ ಇಷ್ಟು ಡಿವೈಎಸ್ ಪಿ ಗೆ ಇಷ್ಟು ಅಂತ
ಕಾಂಗ್ರೆಸ್ ನಾಯಕರಿಗೆ ಯಾವ ನೈತಿಕತೆ ಇದೆ ಕಮೀಷನ್ ಬಗ್ಗೆ ಮಾತನಾಡುವ ನೈತಿಕತೆ ಇಬ್ಬರಿಗೂ ಇಲ್ಲ
ಕೆಪಿಎಸ್ ಸಿ ಮೆಂಬರ್ ಮಾಡಿಕೊಂಡರು ಅಮಾಯಕರ ಬಳಿ ಹಣ ಪೀಕಿಸುತ್ತಿದ್ದರು
ಎಷ್ಟೋ ಜನ ನನ್ನ ಬಳಿ ಬರ್ತಾ ಇದ್ದಾರೆ.ಪ್ರಾಮಾಣಿಕ ಅಧಿಕಾರಿಗಳನ್ನು ಯಾವ ರೀತಿ ನಡೆಸಿಕೊಳ್ತಾ ಇದ್ದಾರೆ ಇವರು
ಕಾಂಗ್ರೆಸ್ ನಾಯಕರು ಮಾಡಿದ್ದನ್ನು ಇವರು ಮುಂದು ವರೆಸಿಕೊಂಡು ಹೋಗ್ತಾ ಇದಾರೆ
ನಮ್ಮ ಸರ್ಕಾರದಲ್ಲಿ ಹೀಗೆ ಆಗ್ತಾ ಇರಲಿಲ್ಲ ನನ್ನ ಮೇಲೂ ಕೆಪಿಎಸ್ಸಿ ಮೆಂಬರ್ ಮಾಡಲು ಸಿದ್ದರಾಮಯ್ಯ ಒತ್ತಡ ಹಾಕಿದ್ದರು
ಆದರೆ ನಾನು ಅವರ ಬಗ್ಗೆ ಗೊತ್ಯಿರೋದಿಕ್ಕೆ ಮಾಡಲಿಲ್ಲ ಹುದ್ದೆ ವಿಚಾರದಲ್ಲಿ ಇವರು ಇಷ್ಟೆಲ್ಲಾ ಮಾಡಿದ್ದಾರೆ ಗೊತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada