ಸ್ಯಾಂಡಲ್ ವುಡ್ ನಟ, ನಿರ್ದೇಶಕನಿಗೆ ಮಹಿಳೆಯಿಂದ ವಂಚನೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

BIGG NEWS: ಸ್ಯಾಂಡಲ್ ವುಡ್ ನಟ, ನಿರ್ದೇಶಕನಿಗೆ ಮಹಿಳೆಯಿಂದ ವಂಚನೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಬೆಂಗಳೂರು: ದಿನೇ ದಿನೇ ಸಿಲಿಕಾನ್ ಸಿಟಿಯಲ್ಲಿ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಸೈಟ್, ಮನೆ ಮಾರಾಟದ ವಿಚಾರದಲ್ಲಂತೂ ಸ್ವಲ್ಪ ಯಾಮಾರಿದ್ರೂ ವಂಚನೆ ಫಿಕ್ಸ್. ಹೀಗೆ ಸ್ಯಾಂಡಲ್ ವುಡ್ ಖ್ಯಾತ ನಟ, ನಿರ್ದೇಶಕ ನಾಗಶೇಖರ್ ( Sandalwood Actor, Director Nagashekhar ) ಅವರಿಗೂ ಮಹಿಳೆಯೊಬ್ಬರು ವಂಚನೆ ಮಾಡಿದ್ದಾರೆ.

ಹೀಗಾಗಿಯೇ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಹೌದು.. 2020ರ ಆಗಸ್ಟ್ ನಲ್ಲಿ ಮನೆ ಖರೀದಿಸೋದಕ್ಕೆ ಮುಂದಾಗಿ, ಆರ್ ಆರ್ ನಗರದ ಜಯಣ್ಣ ಲೇಔಟ್ ನಲ್ಲಿನ ಮನೆ ಮಾಲೀಕೆ ಮೀನಾ ಎಂಬುವರೊಂದಿಗೆ 2.70 ಕೋಟಿಗೆ ಸೇಲ್ ಅಗ್ರಿಮೆಂಟ್ ಕೂಡ ನಟ ನಾಗಶೇಖರ್ ಮಾಡಿಕೊಂಡಿದ್ದಾರೆ.ಈ ಬಳಿಕ ಹಂತ ಹಂತವಾಗಿ 50 ಲಕ್ಷ ಹಣವನ್ನು ಮನೆ ಖರೀದೋ ಸಂಬಂಧ ಮೀನಾ ಅವರಿಗೆ ನೀಡಿದ್ದಾರೆ. ಆದ್ರೇ.. ಸೇಲ್ ಅಗ್ರಿಮೆಂಟ್ ಮಾಡಿಕೊಂಡರೂ, ಹಂತ ಹಂತವಾಗಿ 50 ಲಕ್ಷ ಹಣ ಪಡೆದ್ರೂ, ಮನೆ ಮಾಲೀಕೆ ಮೀನಾ ಮಾತ್ರ ಅದೇ ಮನೆಯನ್ನು ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಧಾನಮಂಡಲ ಚಳಿಗಾಲದ ಅಧಿವೇಶನ ಮುಕ್ತಾಯ: ಬೆಳಗಾವಿಗೆ ಸಿಕ್ಕಿದ್ದೇನು?

Sat Dec 25 , 2021
ಬೆಳಗಾವಿ: ಎರಡು ವರ್ಷಗಳ ನಂತರ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆದ ವಿಧಾನಮಂಡಲ ಚಳಿಗಾಲದ ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿದ್ದು, ಅವರಿಂದ ಜಿಲ್ಲೆಗೆ ಸಿಕ್ಕಿದ್ದೇನು ಎನ್ನುವ ಚರ್ಚೆ ಆರಂಭವಾಗಿದೆ. ಹತ್ತು ದಿನಗಳ ಅಧಿವೇಶನದಿಂದಾಗಿ ಸುವರ್ಣ ವಿಧಾನಸೌಧಕ್ಕೆ ಕಳೆ ಬಂದಿತು. ವಿದ್ಯುತ್‌ ದೀಪಗಳಿಂದ ರಾತ್ರಿ ವೇಳೆ ಕಂಗೊಳಿಸಿ, ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಸಾಗುವವರನ್ನು ಆಕರ್ಷಿಸಿತು. ರಾಜಕೀಯ ಮತ್ತು ಆಡಳಿತದ ಚಟುವಟಿಕೆಗಳ ಕೇಂದ್ರವೂ ಆದಾಗಿತ್ತು. ಆದರೆ, ಅಲ್ಲಿ ಬೆಳಗಾವಿ ಸೇರಿದಂತೆ ಕಿತ್ತೂರು ಕರ್ನಾಟಕದ ಹಲವು ಜ್ವಲಂತ […]

Advertisement

Wordpress Social Share Plugin powered by Ultimatelysocial