ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ ಇಬ್ರಾಹಿಂ ಸುತಾರ ಅಂತ್ಯಕ್ರಿಯೆ

ಬಾಗಲಕೋಟೆ : ಪ್ರವಚನಕಾರ ಇಬ್ರಾಹಿಂ ಸುತಾರ ಅವರ ಅಂತ್ಯಕ್ರಿಯೆ ಮಹಾಲಿಂಗಪುರದ ಅವರ ತೋಟದಲ್ಲಿ ಸಂಜೆ 5 ಗಂಟೆಗೆ ನಡೆಯಲಿದೆ.ಸುತಾರ ಅವರ ಪಾರ್ಥಿವ ಶರೀರವನ್ನು ಮಧ್ಯಾಹ್ನ ಮಹಾಲಿಂಗಪುರದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತಿದೆ.ಮೃತರ ಗೌರವಾರ್ಥವಾಗಿ ಪಟ್ಟಣದ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಸುವಂತೆ ಜಲಸಂಪನ್ಮೂಲ ಇಲಾಖೆ ಸಚಿವ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಾರ್ಕ್ ಟ್ಯಾಂಕ್ ಇಂಡಿಯಾ ವಿಮರ್ಶೆ: ಫೀಲ್-ಗುಡ್ ಅಂಶದೊಂದಿಗೆ ನಾವೀನ್ಯತೆಯಲ್ಲಿ ಮಾಸ್ಟರ್ಕ್ಲಾಸ್ ಹೊಂದಿರುವ ರಿಯಾಲಿಟಿ ಶೋ;

Sat Feb 5 , 2022
ಇದು ಡಿಸೆಂಬರ್ 20, 2021 ರಂದು ಸೋನಿ ಎಂಟರ್‌ಟೈನ್‌ಮೆಂಟ್ ಟೆಲಿವಿಷನ್‌ನಲ್ಲಿ ಪ್ರಥಮ ಪ್ರದರ್ಶನಗೊಂಡಿತು, ಅದರ ಅದ್ಭುತವಾದ ಮೊದಲ ಸೀಸನ್ 35 ಸಂಚಿಕೆಗಳ ನಂತರ ಮುಕ್ತಾಯಗೊಂಡಿದೆ. ಈ ಪ್ರದರ್ಶನವು ಮನೆಯಲ್ಲಿ ಪ್ರೈಮ್‌ಟೈಮ್ ವೀಕ್ಷಣೆಗೆ ತ್ವರಿತ ನೆಚ್ಚಿನದಾಗಿದೆ. ಫೆಬ್ರವರಿ 4, 2022 ರಂದು ಕೊನೆಯ ಸಂಚಿಕೆಯವರೆಗೆ ಪ್ರತಿ ವಾರದ ದಿನ ರಾತ್ರಿ 9 ರಿಂದ 10 ರವರೆಗೆ ದೂರದರ್ಶನ ಸೆಟ್‌ಗೆ ನಾನು ಮತ್ತು ನನ್ನ ಪೋಷಕರು ಅಂಟಿಕೊಂಡೆವು. ಭಾರತೀಯರು ರಿಯಾಲಿಟಿ ಶೋಗಳೊಂದಿಗೆ ಪರಿಚಿತರಾಗಿದ್ದಾರೆ, […]

Advertisement

Wordpress Social Share Plugin powered by Ultimatelysocial