ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಸಿಟಿ ಬಸ್!

 

ನೀಡುವಂತೆ ಶಾಸಕ ರಾಜಾವೆಂಕಟಪ್ಪನಾಯಕ ಕೋರಿಕೊಂಡಿದ್ದಾರೆ, ಹೀಗಾಗಿ ಇನ್ನು ಮೂರು ತಿಂಗಳೊಳಗಾಗಿ ಬಸ್ ನೀಡಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣವಾದ ಪರಿಶಿಷ್ಟ ಜಾತಿ ಬಾಲಕಿಯರ ವಸತಿ ನಿಲಯ ಹಾಗು ಬಸ್ ಡಿಪೋವನ್ನು ಉದ್ಘಾಟಿಸಿ ಮಾತನಾಡಿದರು.
ಬಸ್ ಡಿಪೋವನ್ನು ಗುಣಮಟ್ಟದಲ್ಲಿ ನಿರ್ಮಾಣ ಮಾಡಲಾಗಿದೆ ಶಾಸಕರು ಇದಕ್ಕೆ ಪರಿಶ್ರಮ ಪಟ್ಟಿದ್ದರಿಂದ ಗುಣಮಟ್ಟದಲ್ಲಿ ನಿರ್ಮಾಣವಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗಕ್ಕಾಗಿ ಸುಮಾರು 600ಕ್ಕು ಅಧಿಕ ಬಸ್ ಗಳನ್ನು ಖರೀದಿ ಮಾಡಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಹೊಸ ಬಸ್ ಗಳು ಇಷ್ಟರಲ್ಲೆ ಬರಲಿವೆ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಾಸನ ಜಿಲ್ಲೆಯ ಕಾಂಗ್ರೆಸ್ ಅಭ್ಯರ್ಥಿಗಳ ಕೆಪಿಸಿಸಿ ಯ ಪ್ರಪೋಸಡ್ ಲಿಸ್ಟ್ ಎನ್ನಲಾದ ಪಟ್ಟಿ ವೈರಲ್!

Tue Dec 13 , 2022
ಕೆಪಿಸಿಸಿ ತಾತ್ಕಾಲಿಕವಾಗಿ ಫೈನಲ್ ಮಾಡಿದೆ ಎನ್ನಲಾದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಆ ಪಟ್ಟಿಯಲ್ಲಿದೆ ಹಾಸನ ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಮುಂಬರುವ ಚುನಾವಣೆಗೆ ಕೆಪಿಸಿಸಿ ಪ್ರಪೋಸಡ್ ಪಟ್ಟಿ ತಯಾರಿಸಿ ಎಐಸಿಸಿಗೆ ಕಳಿಸಿದೆ ಎನ್ನಲಾದ ಲಿಸ್ಟ್ ಆ ಪಟ್ಟಿಯನ್ನು ಪರಿಶೀಲಿಸಲಿರೋ ಎಐಸಿಸಿ ವೈರಲ್ ಆಗಿರೋ ಪ್ರಪೋಸಡ್ ಲಿಸ್ಟ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ ಜೆಡಿಎಸ್ ನ ಹಾಲಿ‌ ಶಾಸಕನ ಹೆಸರು ಅರಸೀಕೆರೆ ಶಾಸಕ‌ ಕೆ.ಎಂ. ಶಿವಲಿಂಗೇಗೌಡರ ಹೆಸರು […]

Advertisement

Wordpress Social Share Plugin powered by Ultimatelysocial