ಶಹಪುರ್ ನಗರದ ಬೈಪಾಸ್ ರಸ್ತೆ ಅವೈಜ್ಞಾನಿಕದಿಂದ ಕೂಡಿದೆ.

ಶಹಪುರ್ ನಗರದ ಹೃದಯ ಭಾಗದಿಂದ ಬೆಳೆಯುತ್ತಿರುವ ಶಹಪುರ್ ನಗರಕ್ಕೆ ಅತಿ ಹೆಚ್ಚು ವೇಗದ ಅಭಿವೃದ್ಧಿ ಆಗುತ್ತಿರುವ ನಗರವೆಂದೇ ಖ್ಯಾತಿಯಾಗಿರುವ ಶಹಪುರ್.ಇದನ್ನು ಅಭಿವೃದ್ಧಿಪಡಿಸಲು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿ ಅದಕ್ಕೆ ಸಹಕಾರ ಕೊಟ್ರೆ ಮಾತ್ರ ಅಭಿವೃದ್ಧಿ ಆಗಲು ಸಾಧ್ಯ.ಇದು ಸುಮಾರು 12 ವರ್ಷಗಳ ಹಿಂದೆ ನಮ್ಮ ಶಹಪುರ್ ನಗರಕ್ಕೆ ಸಿಗುವಂತ ಜಿಲ್ಲೆಗೆ ಸೌಭಾಗ್ಯ ಕೈ ತಪ್ಪಿ ಹೋಗಿದೆಆ ಸಂದರ್ಭದಲ್ಲಿ ನಮ್ಮ ನಗರ ಹೋರಾಟಗಾರರು ಸಾಕಷ್ಟು ಪ್ರಯತ್ನ ಪಟ್ಟರು ಸಾಧ್ಯವಿಲ್ಲ ಈಗ ಎರಡನೇ ಸಲ ಅದೇ ತರದ ನಮ್ಮ ನಗರದ ಅಭಿವೃದ್ಧಿ ಪೂರಕ ಇದ್ದಂತ ಬೈಪಾಸ್ ರಸ್ತೆ ರಸ್ತಾಪುರ್ ಕ್ರಾಸಿನಿಂದ ಹೊತಪೇಠ.ಹುಲಿಕಲ್ಕ. ಮೂಲಕ ಹೋಗಿದ್ದು.ಅದನ್ನು ಬದಲಾಯಿಸಿ ಕಂಚಿನ ಕವಿ ಗೋಗಿ ಸೈದಾಪುರ್ ಮೂಲಕ ಹಾದು ಹೋಗಿರುವುದುದುರದೃಷ್ಟಕರ ಸಂಗತಿಯಾಗಿದೆ ಇದನ್ನು ಕೂಡಲೇ ರದ್ದುಪಡಿಸಿ ಮೊದಲಿನ ಮಾರ್ಗದ ಮುಖಾಂತರ ಹೋಗಬೇಕುಇಲ್ಲವಾದರೆ ಇದನ್ನು ಉಗ್ರವಾಗಿ ಖಂಡಿಸಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯ ಸಂದೇಶವನ್ನು ಮೊಹಮ್ಮದ್ ಖಾಲಿದ್ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.ಭಾಸ್ಕರ ಮುಡಬೋಳ ಹಿರಿಯ ವಕೀಲರು.ಮಹೇಶ್ ಸುಬೇದಾರ್. ಶಾಂತಪ್ಪ ಕಟ್ಟಿಮನಿ. ದೇವೇಂದ್ರ ಹೆಗಡೆ. ನಾಗಣ್ಣ ಬಡಿಗೇರ್ ಎಲ್ಲ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗೋವಿಂದರಾಜನಗರ ಅಮಾನವೀಯ ಪ್ರಕರಣ.

Wed Jan 18 , 2023
ಬೆಂಗಳೂರು : ಗೋವಿಂದರಾಜನಗರ ಅಮಾನವೀಯ ಪ್ರಕರಣವಾಗಿ ಆರೋಪಿ ಅರೆಸ್ಟ್ ಆಗಿ, FIR ದಾಖಲಾಗಿದೆ. ಇದೀಗ ಆರೋಪಿ ಸಾಹಿಲ್ ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟಿದ್ದಾನೆ. ಈ ಬಗ್ಗೆ ಆರೋಪಿ ಸಾಹಿಲ್ ಮಾತನಾಡಿ, ಯಶವಂತಪುರ ಯುನೈಟೆಡ್ ಕಂಪೆನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಮಾಡ್ತಿದ್ದೇನೆ, ಇವತ್ತು ಕೆಲಸ ಮುಗಿಸಿ ಗಂಗೊಂಡನಹಳ್ಳಿ ಮನೆಗೆ ತೆರಳಲು ಬೈಕ್ ಹತ್ತಿ ಬಂದಿದ್ದ. ವೆಸ್ಟ್ ಆಫ್ ಕಾರ್ಡ್ ರೋಡ್ ಬಳಿಯ ಅಂಡರ್ ಪಾಸ್ ಗೂ ಮುನ್ನ ಬೊಲೆರೋ ಕಾರು ನಿಂತಿತ್ತು, ಸ್ವಲ್ಪ […]

Advertisement

Wordpress Social Share Plugin powered by Ultimatelysocial