ಶಾಂತಿನಗದರದ ಈಡಿ ಕಚೇರಿ ಬಳಿ ಭೇಟಿ ಕೊಟ್ಟ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ಕಾರಿಗೆ ಬೆಂಕಿ ಇಟ್ಟ 11 ಮಂದಿ ವಶಕ್ಕೆ

ಕಾರನ್ನು ತಂದವರೂ ಪೋಲೀಸರ ವಶದಲ್ಲಿದ್ದಾರೆ

ಬೆಂಕಿ ಇಟ್ಟವರು ಕಾಂಗ್ರೆಸ್ ಕಾರ್ಯಕರ್ತರು ಎಂದೇ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ

ಈ ಬಗ್ಗೆ ವಶಕ್ಕೆ ಪಡೆದವರಿಂದ ವಿಚಾರಣೆ ನಡೆಸಲಾಗುತ್ತಿದೆ

ಸ್ಥಳದಲ್ಲಿ cctv ಫೂಟೇಜ್ ಪರಿಶೀಲನೆ ಮಾಡಲಾಗುತ್ತಿದೆ

ಪೊಲೀಸ್ ಆಯುಕ್ತ ಹೇಳಿಕೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಯೂಟ್ಯೂಬ್ ನಲ್ಲಿ ಸೌಂಡ್ ಮಾಡುತ್ತಿದೆ ವಿವೇಕ್ ರಾಚಪ್ಪ ಹಾಡಿರುವ ‘ಲೈಫ್ ಈಸ್ ಸಿಂಪಲ್’ ಸಾಂಗ್

Thu Jul 21 , 2022
ಸ್ಯಾಂಡಲ್ ವುಡ್ ನಲ್ಲಿ ರ್ಯಾಪ್ ಸಿಂಗರ್ ಗಳು ದಿನದಿಂದ ದಿನಕ್ಕೆ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ವಿಭಿನ್ನ ಕಾನ್ಸೆಪ್ಟ್ ಮೂಲಕ ಕೇಳುಗರನ್ನು ಎದುರುಗೊಳ್ಳುವ ಇವರು ತಮ್ಮದೇ ಆದ ಶೈಲಿಯ ಮೂಲಕ ಅಭಿಮಾನಿ ವರ್ಗವನ್ನು ಹೊಂದಿದ್ದಾರೆ. ಅಂತವರ ಪಟ್ಟಿಯಲ್ಲಿ ಒಬ್ಬರು ವಿವೇಕ್ ರಾಚಪ್ಪ. ಸದ್ಯ ಇವರು ಬರೆದು ಹಾಡಿರುವ ‘ಲೈಫ್ ಈಸ್ ಸಿಂಪಲ್’ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯೂಟ್ಯೂಬ್ ನಲ್ಲಿ 5 ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ. ಎಲ್ಲರ ಮನ […]

Advertisement

Wordpress Social Share Plugin powered by Ultimatelysocial