ಪ್ರವಿಣ್ ನೆಟ್ಟಾರೆ ಹತ್ಯೆ ಬಗ್ಗೆ ಪ್ರತಿಕ್ರಿಯೆ ನಿಡಿದ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್..

ಇಂದೊದು ಅಮಾನವಿಯ ಕೃತ್ಯ ಪವಿಣ್ ನೆಟ್ಟಾರೆ ಅವರ ಹತ್ಯೆಯನ್ನು ಖಂಡಿಸುತ್ತೆನೆ..

ಮುಂದಿನ ದಿನಗಳಲ್ಲಿ ಯಾವೊಬ್ಬ ಹಿಂದು ಕಾರ್ಯಕರ್ತ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆಯಾಗದಂತೆ ನೊಡಿಕೊಳ್ಳಿಬೆಕೆಂದು ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಮಾಡಿಕೊಳ್ಳುತ್ತೆನೆ ಎಂದು ತಿಳಿಸಿದ್ದಾರೆ..

ಹಾಗು ಬಿಜೆಪಿ ಯೊರೊಬ್ಬರು ಕಾರ್ಯಕರ್ತರು ರಾಜಿನಾಮೆ ನಿಡಬಾರಾದು ರಾಜಿನಾಮೆ ನಿಡುವುದರಿಂದ ಸಮಸ್ಯೆ ಬಗೆಹರಿಯುದಿಲ್ಲ ನಾವೆಲ್ಲರೂ ಸೆರಿ ಹೊರಾಟ ಮಾಡಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ..

ರಾಜ್ಯ ಸರ್ಕಾರ ಆದಷ್ಟು ಬೇಗ ದುಷ್ಕರ್ಮಿಗಳನ್ನು ಹುಟ್ಟಡಗಿಸಲಿದೆ ಎಂದು ಸರ್ಕಾರದ ಪರ ಮಾತನಾಡಿದ್ದಾರೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪ್ಲಾಸ್ಟಿಕ್ ಮುಕ್ತ ಯಡ್ರಾಮಿ ಮಾಡಲು ಮುಂದಾದ ಪಟ್ಟಣ್ಣ ಪಂಚಾಯತ್ ಮುಖ್ಯಅಧಿಕಾರಿ ಸಂತೋಷ ರೆಡ್ಡಿ

Fri Jul 29 , 2022
ಕಲಬುರ್ಗಿ ಜಿಲ್ಲೆಯ ಯಡ್ರಾಮಿ ಪಟ್ಟ ಣ್ಣದ ಲ್ಲಿಪ್ಲಾಸ್ಟಿಕ್ ಬಳಕೆ ಮಾಡುದವುದನ್ನು ತಡೆಯಲ್ಲೂ ಪಟ್ಟ ಣ್ಣ ಪಂಚಾಯತ್ ಮುಖ್ಯ ಅಧಿಕಾರಿ ಸಂತೋಷ ರೆಡ್ಡಿ ಅವರು ಬಿರುಸಿನ ಕಾರ್ಯಾಚರಣೆ ಮಾಡತಿದು ಈಗಾಗಲೇ ಒಟ್ಟು 30kg ಪ್ಲಾಸ್ಟಿಕ್ ಸೀಜಮಾಡಲಾಗಿದು 25ಜನರಿಗೆ ದಂಡವನ್ನು ವಿಧಿಸಲಾಗಿದೆ. ಯಡ್ರಾಮಿ ಪಟ್ಟಣ್ಣದ ಜನತೆ ವ್ಯಾಪಾರ ರಸ್ಥರು ಸಹಕಾರ ನೀಡಬೇಕುಇದು ನಿರಂತರ ಕಾರ್ಯಕ್ರಮ ವಾಗಿದು ಜನತೆ ಮತ್ತು ವ್ಯಾಪಾರ ರಸ್ತರು ಪ್ಲಾಸ್ಟಿಕ್ ಬಳಕೆ ಮಾಡುವುದು ಕಂಡು ಬಂದರೆ ದಂಡ ತೆರಬೇಕು ಆಗ್ತದೆ […]

Advertisement

Wordpress Social Share Plugin powered by Ultimatelysocial