ಇಂದೊದು ಅಮಾನವಿಯ ಕೃತ್ಯ ಪವಿಣ್ ನೆಟ್ಟಾರೆ ಅವರ ಹತ್ಯೆಯನ್ನು ಖಂಡಿಸುತ್ತೆನೆ..
ಮುಂದಿನ ದಿನಗಳಲ್ಲಿ ಯಾವೊಬ್ಬ ಹಿಂದು ಕಾರ್ಯಕರ್ತ ಮತ್ತು ಬಿಜೆಪಿ ಕಾರ್ಯಕರ್ತರ ಹತ್ಯೆಯಾಗದಂತೆ ನೊಡಿಕೊಳ್ಳಿಬೆಕೆಂದು ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಮನವಿ ಮಾಡಿಕೊಳ್ಳುತ್ತೆನೆ ಎಂದು ತಿಳಿಸಿದ್ದಾರೆ..
ಹಾಗು ಬಿಜೆಪಿ ಯೊರೊಬ್ಬರು ಕಾರ್ಯಕರ್ತರು ರಾಜಿನಾಮೆ ನಿಡಬಾರಾದು ರಾಜಿನಾಮೆ ನಿಡುವುದರಿಂದ ಸಮಸ್ಯೆ ಬಗೆಹರಿಯುದಿಲ್ಲ ನಾವೆಲ್ಲರೂ ಸೆರಿ ಹೊರಾಟ ಮಾಡಬೇಕೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ..
ರಾಜ್ಯ ಸರ್ಕಾರ ಆದಷ್ಟು ಬೇಗ ದುಷ್ಕರ್ಮಿಗಳನ್ನು ಹುಟ್ಟಡಗಿಸಲಿದೆ ಎಂದು ಸರ್ಕಾರದ ಪರ ಮಾತನಾಡಿದ್ದಾರೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: