ಮಾಜಿ ಸಂಸದ ಶಶಿಕುಮಾರ್ ದೆಹಲಿಯ ಕರ್ನಾಟಕದ ಭವನದ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ.

ನಟ, ಮಾಜಿ ಸಂಸದ ಶಶಿಕುಮಾರ್ ದೆಹಲಿಯ ಕರ್ನಾಟಕದ ಭವನದ ಬಾಡಿಗೆ ಬಾಕಿ ಉಳಿಸಿಕೊಂಡಿದ್ದಾರೆ.

ಸಂಸದರಾಗಿದ್ದಂತಹ ಸಂದರ್ಭದಲ್ಲಿ ಕರ್ನಾಟಕ ಭವನ ಬಳಕೆ ಮಾಡಿದ್ದರು. ಇದಕ್ಕೆ 3.72 ಲಕ್ಷ ರೂ. ಬಾಡಿಗೆ ಪಾವತಿಸಿಲ್ಲ.

ಇದನ್ನು ಗಮನಿಸಿದ ಕಂದಾಯ ಇಲಾಖೆ ಇದೀಗ ಬಾಡಿಗೆ ವಸೂಲಿ ಮಾಡುವಂತೆ ರಾಜ್ಯ ಶಿಷ್ಟಾಚಾರದ ಅಧೀನ ಕಾರ್ಯದರ್ಶಿಗಳು ಏ.19ರಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ.

ಸಾಕಷ್ಟು ಆರ್ಥಿಕ ಸಮಸ್ಯೆಗೆ ಸಿಲುಕಿರುವ ಶಶಿಕುಮಾರ್ ಅವರು ಇದೀಗ ಮತ್ತೊಂದು ತೊಂದರೆಗೆ ಸಿಲುಕಿದ್ದಾರೆ.‌ 2023ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಣಕಾಲ್ನೂರು ಅಥವಾ ಚಳ್ಳಕೆರೆ ಎಸ್ ಟಿ ಮೀಸಲು ಕ್ಷೇತ್ರದಿಂದ ಕಣಕ್ಕಿಳಿಯಲು ಅಣಿಯಾಗುತ್ತಿದ್ದಾರೆ.

Tags ಕರ್ನಾಟಕ ಭವನ ನಟ ಶಶಿಕುಮಾರ್‌

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ಯುವ ನಟನ ಜೊತೆ ಅಮಿತಾಭ್​ ಬಚ್ಚನ್​ ಮೊಮ್ಮಗಳು ಡೇಟಿಂಗ್​?

Fri Apr 22 , 2022
  ನವ್ಯಾ ನವೇಲಿ ನಂದಾ ಎಂಬ ಹೆಸರು ಕೇಳಿದರೆ ಬಹುತೇಕರಿಗೆ ‘ಎಲ್ಲೋ ಈ ಹೆಸರು ಕೇಳಿದ್ದೆವಲ್ಲ’ ಅಂತ ಅನ್ನಿಸುತ್ತದೆ. ಹೌದು.. ಇವರು ಬಾಲಿವುಡ್ನ  ಬಿಗ್ ಬಿ ಅಮಿತಾಭ್ ಬಚ್ಚನ್  ಅವರ ಮೊಮ್ಮಗಳು. ಇವರು ನಂದಾ ಶ್ವೇತಾ ಬಚ್ಚನ್   ಮತ್ತು ನಿಖಿಲ್ ನಂದಾ ಅವರ ಮಗಳು. ಕೆಲವು ತಿಂಗಳುಗಳ ಹಿಂದೆಯಷ್ಟೆ ಸಾಮಾಜಿಕ ಮಾಧ್ಯಮ (Social Media) ದಲ್ಲಿ ತಮ್ಮ ಉದ್ದವಾದ ಕೂದಲಿನ ಒಂದು ಫೋಟೋವನ್ನು ಹಂಚಿ ಕೊಂಡಿದ್ದರು ಎನ್ನುವುದು ನೆನಪಿಗೆ ಬರುತ್ತದೆ. […]

Advertisement

Wordpress Social Share Plugin powered by Ultimatelysocial