ಶಿರಾ ಉಪಚುನಾವಣೆಯಲ್ಲಿ ಟಿ.ಬಿ ಜಯಚಂದ್ರ ಗೆಲುವು ಖಚಿತ

ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಗೆಲುವು ಖಚಿತ ಎಂದು ಮಾಜಿ ಶಾಸಕ ಕೆ. ಎನ್ ರಾಜಣ್ಣತಿಳಿಸಿದರು. ಶಿರಾ ಉಪಚುನಾವಣೆ ಬೆನ್ನಲೆ ಹುಳಿಗೆರೆ ತಾಲೂಕಿನ ಗೊಲ್ಲರಟ್ಟಿ ಗ್ರಾಮ ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿ  ಮಾತನಾಡಿದ ಅವರು ಕ್ಷೇತ್ರದಲ್ಲಿ ಜಯಚಂದ್ರ ಸಾಕಷ್ಟು ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದೂ ಅವರಿಗೆ ಮತನೀಡಿದರೆ ಕ್ಷೇತ್ರ ಮತ್ತಷ್ಟು ಅಭಿವೃದ್ಧಿ ಆಗುತ್ತದೆ ಎಂದು ತಿಳಿಸಿದರು.

ಹೀಗಾಗಿ ಬಿ. ಜೆ. ಪಿ ಸರ್ಕಾರ  ಕಾಡು ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿರುವುದು ಕೇವಲ  ಮತ ಪಡೆಯಲು ಮಾತ್ರ ನಿಗಮದಲ್ಲಿ ಯಾವುದೇ  ಹಣ ಇಟ್ಟಿಲ್ಲ ಎಂದು ತಿಳಿಸಿದರು.  ಶಾಸಕಿ ಪೂರ್ಣಿಮಾ ಶ್ರೀನಿವಾಸ್ ರವರು ಗೊಲ್ಲ ಹಟ್ಟಿಗಳಿಗೆ ಬಂದರೆ ಗೌರವ ಕೊಡಿ  ಆದರೆ ಬಿಜೆಪಿಗೆ ಮತ  ನೀಡಬೇಡಿ  ಎಂದು ತಿಳಿಸಿದರು.

 

 

Please follow and like us:

Leave a Reply

Your email address will not be published. Required fields are marked *

Next Post

ಲಿಫ್ಟ್ ಗುಂಡಿಗೆ ಬಿದ್ದು ಎರಡು ವರ್ಷದ ಮಗು‌ ಸಾವು

Fri Oct 30 , 2020
ಎರಡು ವರ್ಷದ ಮಗು‌ ಲಿಫ್ಟ್ ಗುಂಡಿಗೆ ಬಿದ್ದು ಸಾವನ್ನಪ್ಪಿರುವ ಘಟನೆಯು ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ. ಎರಡು ವರ್ಷದ ವಿನೋದ್ ಕುಮಾರ್ ಮೃತ ಮಗುವು  ನಿರ್ಮಾಣ ಹಂತದಲ್ಲಿರುವ ಕಟ್ಟಡದ ಲಿಫ್ಟ್ ಗುಂಡಿಗೆ ಮಗುವು ಬಿದ್ದು,ತೀವ್ರವಾಗಿ ಗಾಯಗೊಂಡಿದೆ. ತಕ್ಷಣವೇ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೇ‌ ಮಗು ಸಾವನ್ನಪ್ಪಿರುವ ಘಟನೆ ಕಂಡುಬಂದಿದೆ. ಕಟ್ಟಡದ ಮಾಲೀಕನ ವಿರುದ್ದ ದೂರು ದಾಖಲು ಮಾಡಿದ್ದು, ಐಪಿಸಿ ಸೆಕ್ಷನ್ 304(A) ಅಡಿ ದೂರು […]

Advertisement

Wordpress Social Share Plugin powered by Ultimatelysocial