ಈ ಹಿಂದೆ ನಡೆದ ಸಭೆಯಲ್ಲಿ ಹಿರಿಯ ಅಧಿಕಾರಿಗಳು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಲ್ಲಾ ಸೇರಿ ಕೋವಿಡ್ ತೀವ್ರತೆಯ ಬಗ್ಗೆ ಚರ್ಚೆಯನ್ನ ಮಾಡಲಾಗಿದ್ದು, ಯಾರೆಲ್ಲಾ ಹೋಮ್ ಐಸೊಲೇಶನ್ ಆಗಿದ್ದಾರೆ ಅವರಿಗೆ ೫-೭ ದಿನಕೊಮ್ಮೆ ಕರೆ ಮಾಡಿ ಮಾರ್ಗದರ್ಶನವನ್ನ ನೀಡಬೇಕು. ಹೋಮ್ ಐಶೋಲೇಶನ್ ಕಿಟ್ಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಮನೆಗಳಿಗೆ ಕಳುಹಿಸಬೇಕು ಅನ್ನೋದಾಗಿ ಈ ಒಂದು ಸಭೆಯಲ್ಲಿ ಚರ್ಚೆ ಆಗಿದೆ, ಜೊತೆಗೆ ವೈಧ್ಯರಿಂದ ಮತ್ತಷ್ಟು ಮಾಹಿತಿ ಇದೇ ಶುಕ್ರವಾರ ಸಿಗಲಿದೆ, ಸಿಕ್ಕಿದ ನಂತರವೆ ಮತ್ತಷ್ಟು ಮಾರ್ಗಸೂಚಿಯನ್ನ ನಾನು ಬಿಡುಗಡೆ ಮಾಡುತ್ತೇವೆ, ಇದೇ ಶುಕ್ರವಾರ ರಾಜ್ಯದಲ್ಲಿ ಇರುವಂತಹ ವೀಕೆಂಡ್ ಕರ್ಫ್ಯೂ ಗೆ ಕಡಿವಾಣ ಹಾಕೋದ ಬೇಡವ ಅನ್ನೋದಾಗಿ ತೀರ್ಮಾನಿಸಲಾಗುತ್ತೆ ಎಂದು ಡಾ.ಕೆ.ಸುಧಾಖರ್ ತಿಳಿಸಿದ್ದಾರೆ.
ಶುಕ್ರವಾರ ನಡೆಯಲಿರೊ ಸಭೆಯ ಬಗ್ಗೆ ಮಾಹಿತಿ ನೀಡಿದ ಡಾ.ಕೆ.ಸುಧಾಕರ್
Please follow and like us: