ಶುಕ್ರವಾರ ನಡೆಯಲಿರೊ ಸಭೆಯ ಬಗ್ಗೆ ಮಾಹಿತಿ ನೀಡಿದ ಡಾ.ಕೆ.ಸುಧಾಕರ್

ಈ ಹಿಂದೆ ನಡೆದ ಸಭೆಯಲ್ಲಿ ಹಿರಿಯ ಅಧಿಕಾರಿಗಳು, ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಅವರು ಎಲ್ಲಾ ಸೇರಿ ಕೋವಿಡ್‌ ತೀವ್ರತೆಯ ಬಗ್ಗೆ ಚರ್ಚೆಯನ್ನ ಮಾಡಲಾಗಿದ್ದು, ಯಾರೆಲ್ಲಾ ಹೋಮ್‌ ಐಸೊಲೇಶನ್‌ ಆಗಿದ್ದಾರೆ ಅವರಿಗೆ ೫-೭ ದಿನಕೊಮ್ಮೆ ಕರೆ ಮಾಡಿ ಮಾರ್ಗದರ್ಶನವನ್ನ ನೀಡಬೇಕು. ಹೋಮ್‌ ಐಶೋಲೇಶನ್‌ ಕಿಟ್‌ಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಮನೆಗಳಿಗೆ ಕಳುಹಿಸಬೇಕು ಅನ್ನೋದಾಗಿ ಈ ಒಂದು ಸಭೆಯಲ್ಲಿ ಚರ್ಚೆ ಆಗಿದೆ, ಜೊತೆಗೆ ವೈಧ್ಯರಿಂದ ಮತ್ತಷ್ಟು ಮಾಹಿತಿ ಇದೇ ಶುಕ್ರವಾರ ಸಿಗಲಿದೆ, ಸಿಕ್ಕಿದ ನಂತರವೆ ಮತ್ತಷ್ಟು ಮಾರ್ಗಸೂಚಿಯನ್ನ ನಾನು ಬಿಡುಗಡೆ ಮಾಡುತ್ತೇವೆ, ಇದೇ ಶುಕ್ರವಾರ ರಾಜ್ಯದಲ್ಲಿ ಇರುವಂತಹ ವೀಕೆಂಡ್‌ ಕರ್ಫ್ಯೂ ಗೆ ಕಡಿವಾಣ ಹಾಕೋದ ಬೇಡವ ಅನ್ನೋದಾಗಿ ತೀರ್ಮಾನಿಸಲಾಗುತ್ತೆ ಎಂದು ಡಾ.ಕೆ.ಸುಧಾಖರ್‌ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸತ್ತವರ ಹೆಸರಿನಲ್ಲಿ ವ್ಯಾಕ್ಸಿನ್ ಮತ್ತು ನೆಗೆಟಿವ್ ರಿಪೋರ್ಟ್ ಪ್ರಕರಣ

Wed Jan 19 , 2022
ಯಾದಗಿರಿಯಲ್ಲಿ  ಸತ್ತವರ ಹೆಸರಿನಲ್ಲಿ ವ್ಯಾಕ್ಸಿನ್ ಮತ್ತು ನೆಗೆಟಿವ್ ರಿಪೋರ್ಟ್ ಪ್ರಕರಣ ದಾಖಲಾಗಿದ್ದು,ಎಡವಟ್ಟಿನ ಬಗ್ಗೆ ಸಿಬ್ಬಂದಿಗಳ ಮೇಲೆ ಹಾಕಿದ ಡಿಹೆಚ್ಓ ಇಂದುಮತಿ ಕಾಮಶೆಟ್ಟಿ,ಕೆಲ ಹೊಸ ನೇಮಕಾತಿಯಾದವರು ಯಡವಟ್ಟು ಮಾಡಿದ್ದಾರೆ ಎಂದು ಯಾದಗಿರಿ ಡಿಹೆಚ್ಓ ಡಾ.ಇಂದುಮತಿ ಕಾಮಶೆಟ್ಟಿ ಹೇಳಿಕೆ ನೀಡಿದ್ದಾರೆ,SRF ID ತೆಗೆದುಕೊಂಡು ಇದರ ಬಗ್ಗೆ ತಿಳಿದುಕೊಳ್ಳಲಾಗುವುದು ಯಾವ ಲಾಗಿನ್ ನಿಂದ ಎಂಟ್ರಿ ಆಗಿದೆ ಅಂತ ನೋಡಿಕೊಳ್ತೀವಿ,ಕೆಲ ಹೊಸ ಸಿಬ್ಬಂದಿಯವರು ಈ ತರಹ ಮಾಡಿರ್ತಾರೆ,ಇಂತಹ ಪ್ರಕರಣಗಳು ನಮ್ಮ ಜಿಲ್ಲೆಯಲ್ಲಿ ಕಂಡು ಬಂದಿರಲಿಲ್ಲ,ಸುಮಾರು ದಿನಗಳ […]

Advertisement

Wordpress Social Share Plugin powered by Ultimatelysocial