ಸಿದ್ದರಾಮಯ್ಯ ಹಣ ವಾಪಸ್ ಎಸೆದ ಪ್ರಕರಣ..

ಸಿದ್ದರಾಮಯ್ಯ ಹಣ ವಾಪಸ್ ಎಸೆದ ಪ್ರಕರಣ..
ಇದರ ಹಿಂದೆ ಎಸ್ ಡಿ ಪಿ ಐ ಪಕ್ಷದ ಕೈವಾಡವಿದೆ..
ಹುನಗುಂದ ಮಾಜಿ ಶಾಸಕ ವಿಜಯಾನಂದ‌ ಕಾಶಪ್ಪನವರ ಹೇಳಿಕೆ…
ನಾನು ಸ್ವತಃ ಎಸ್ ಡಿಪಿಐ ವ್ಯಕ್ತಿಯನ್ನು ನಿನ್ನೆ ಅಲ್ಲಿ ನೋಡಿದ್ದೇನೆ..
ನಾನು ಸಿದ್ದರಾಮಯ್ಯ ಜೊತೆಗೆ ಇದ್ದೆ..
ಸಿದ್ದರಾಮಯ್ಯ ಕೊಟ್ಟ ಹಣವನ್ನು ಎಸ್ ಡಿಪಿ ಐ ಮುಖಂಡ ಎಸೆಯೋಕೆ ಹೇಳಿದ್ದ..
ಆತನೆ ಹಣ ಎಸೆಯೋದಕ್ಕೆ ಪ್ರೇರಣೆ ನೀಡಿದ್ದಾನೆ..
ಗಾಯಾಳುಗಳು ಸಿದ್ದರಾಮಯ್ಯ ಮುಂದೆ ತಮ್ಮ ನೋವನ್ನೆಲ್ಲ ಹೇಳಿದರು..
ಬಹಳ ಚೆನ್ನಾಗಿ ಸ್ಪಂದಿಸಿದರು..
ಅವನು ಯಾವನೊ ಎಸ್ ಡಿಪಿ ಐ ಜಿಲ್ಲಾ ಮುಖಂಡ ಅಲ್ಲಿದ್ದ..
ಇದರಲ್ಲಿ ೧೦೦ ಪ್ರತಿಶತ ಎಸ್ ಡಿ ಪಿ ಐ ಕೈವಾಡವಿದೆ..
ಅಲ್ಪಸಂಖ್ಯಾತರು ಎಲ್ಲರೂ
ಸಿದ್ದರಾಮಯ್ಯನವರ ಜೊತೆಗಿದ್ದಾರೆ..
ಇನ್ನು ಹಿಂದು ಕಾರ್ಯಕರ್ತ ಅರುಣ ಕಟ್ಟಿಮನಿ ಸಿದ್ದರಾಮಯ್ಯ ನೋಡೋಕೆ ಬರೋದು ಬೇಡ ಅಂತಾನೆ…
ಅವನು ಯಾವ ದೊಣ್ಣೆ ನಾಯಕ ಒಮ್ಮ ಮಾಜಿ ಸಿಎಮ್ ಬರ್ತಾರೆ ಅಂದ್ರೆ ಹೀಗೆ ಹೇಳೋದಾ?..
ಬಾಗಲಕೋಟೆ ಜಿಲ್ಲೆ ಇಳಕಲ್ ನಗರದಲ್ಲಿ ಹೇಳಿಕೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮುಸ್ಲಿಮರು ಅಂತ ಪದ ಹೇಳಿದೇ ಪ್ರತಿಕ್ರಿಯಿಸಿದ ಯತ್ನಾಳ್.

Sat Jul 16 , 2022
ಸಿದ್ದರಾಮಯ್ಯ ಕೊಟ್ಟ ಪರಿಹಾರ ಹಣ ಮುಸ್ಲಿಂ ಮಹಿಳೆ ಎಸೆದ ವಿಚಾರ. ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ. ಅವರು ಸಿದ್ದರಾಮಯ್ಯ ಬಂಧುಗಳು. ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ. ಮುಸ್ಲಿಮರು ಅಂತ ಪದ ಹೇಳಿದೇ ಪ್ರತಿಕ್ರಿಯಿಸಿದ ಯತ್ನಾಳ್. ಮುಸ್ಲಿಮರು ಸಿದ್ದರಾಮಯ್ಯರ ಬಂಧುಗಳೆಂದ ಯತ್ನಾಳ್. ಅವರಿಗೂ ಗೊತ್ತಾಗಿದೆ, ಪರಿಹಾರ ಕೊಟ್ಟು ಅಷ್ಟೇ ಒಗಿತಾರೆ ಅಂತ. ಶಾಶ್ವತವಾಗಿ ನಮಗೆ ಪರಿಹಾರ ಕೊಡಲ್ಲಂತ ಮುಸ್ಲಿಮರಿಗೆ ಗೊತ್ತಾಗಿದೆ. ಬಿಜೆಪಿಯವರು ಮುಸ್ಲಿಂ ಮಹಿಳೆಗೆ ಕುಮ್ಮಕ್ಕು ಕೊಟ್ಟಿರೋ […]

Advertisement

Wordpress Social Share Plugin powered by Ultimatelysocial