ಅನಾವರಣಗೊಳಿಸಿದ ಎಚ್ ಸಿ ಮಹದೇವಪ್ಪ, ಬಿ ಎಲ್ ಶಂಕರ್, ಎಚ್ ಎಂ ರೇವಣ್ಣ.
ಕಾರ್ಯಕ್ರಮ ನಡೆಯುವ ಸ್ಥಳದಲ್ಲೆ ಲೋಗೋ ಅನಾವರಣ.
ಲೋಗೋದಲ್ಲಿ ಸಿದ್ದರಾಮಯ್ಯ ದೊಡ್ಡ ಪೋಟೋ ಹಾಗೂ 2022 ಹಾಗೂ ಸಿದ್ದರಾಮಯ್ಯ ಹೆಸರು ಹೈಲೈಟ್.
ದಾವಣಗೆರೆ ಹೊರಭಾಗದ ರಾ.ಹೆದ್ದಾರಿ 4ರ ಬಳ ಬೃಹತ್ ವೇದಿಕೆ ನಿರ್ಮಾಣ.
ಅಗಸ್ಟ್ 3 ರಂದು ನಡೆಯಲಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: