ಯಾದಗಿರಿ ಜಿಲ್ಲೆಯಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ರೌಂಡ್ಸ್.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಿರದಳ್ಳಿ ಗ್ರಾಮಕ್ಕೆ ಮಾಜಿ ಸಿಎಮ್ ಸಿದ್ದರಾಮಯ್ಯ ಬೇಟಿ.
ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನೆ ಮಾಡಿದ ಸಿದ್ದರಾಮಯ್ಯ.
ಸಿದ್ದರಾಮಯ್ಯ ನವರ ನೋಡಲು ಮುಗಿಬಿದ್ದ ಜನ.
ಗ್ರಾಮದ ತುಂಬಾ ಹಬ್ಬದ ವಾತವಾರಣ.
ಶಹಾಪೂರ ಮತಕ್ಷೇತ್ರದ ಕಿರದಳ್ಳಿ ಗ್ರಾಮ.
ಶಾಸಕ ಶರಣಬಸಪ್ಪಗೌಡ ದರ್ಶಾನಪೂರ ಹಾಗೂ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಾಥ.
ಡೊಳ್ಳು ಭಾರಿಸಿ ಕುಂಬ ಕಳಸ ಹೊತ್ತು ಆಹ್ವಾನಿಸಿದ ಕಿರದಳ್ಳಿ ಗ್ರಾಮಸ್ಥರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: