ಯಾದಗಿರಿ ಜಿಲ್ಲೆಯಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ರೌಂಡ್ಸ್.

ಯಾದಗಿರಿ ಜಿಲ್ಲೆಯಲ್ಲಿ ಮಾಜಿ ಸಿಎಮ್ ಸಿದ್ದರಾಮಯ್ಯ ರೌಂಡ್ಸ್.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಿರದಳ್ಳಿ ಗ್ರಾಮಕ್ಕೆ ಮಾಜಿ ಸಿಎಮ್ ಸಿದ್ದರಾಮಯ್ಯ ಬೇಟಿ.

ಸಂಗೊಳ್ಳಿ ರಾಯಣ್ಣ ಮೂರ್ತಿ ಉದ್ಘಾಟನೆ ಮಾಡಿದ ಸಿದ್ದರಾಮಯ್ಯ.

ಸಿದ್ದರಾಮಯ್ಯ ನವರ ನೋಡಲು ಮುಗಿಬಿದ್ದ ಜನ.

ಗ್ರಾಮದ ತುಂಬಾ ಹಬ್ಬದ ವಾತವಾರಣ.

ಶಹಾಪೂರ ಮತಕ್ಷೇತ್ರದ ಕಿರದಳ್ಳಿ ಗ್ರಾಮ.

ಶಾಸಕ ಶರಣಬಸಪ್ಪಗೌಡ ದರ್ಶಾನಪೂರ ಹಾಗೂ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸಾಥ.

ಡೊಳ್ಳು ಭಾರಿಸಿ ಕುಂಬ ಕಳಸ ಹೊತ್ತು ಆಹ್ವಾನಿಸಿದ ಕಿರದಳ್ಳಿ ಗ್ರಾಮಸ್ಥರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಐಎಎಸ್ ಆಧಿಕಾರಿ ಅಮೃತ ಪೌಲ್ ಗೆ ಮಂಪರು ಪರೀಕ್ಷೆಗೆ ಕಾಂಗ್ರೆಸ್ ಒತ್ತಾಯ.

Fri Jul 15 , 2022
ವಿಜಯಪುರ:ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ವಿಚಾರ. ಐಎಎಸ್ ಆಧಿಕಾರಿ ಅಮೃತ ಪೌಲ್ ಗೆ ಮಂಪರು ಪರೀಕ್ಷೆಗೆ ಕಾಂಗ್ರೆಸ್ ಒತ್ತಾಯ. ಹಿಂದೆ ತಮ್ಮ ಸರ್ಕಾರದಲ್ಲಿ ಸಾಕಷ್ಟು ಆಗಿದ್ದವಲ್ಲಾ ಏನು ಮಾಡಿದ್ದಾರೆ ಅವರು ಎಂದು ಪ್ರಶ್ನೆ. ವಿಜಯಪುರ ನಗರದಲ್ಲಿ ಸಚಿವ ಆಚಾರ ಹಾಲಪ್ಪಾ ಪ್ರಶ್ನೆ. ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಲು ಆಗಮಿಸಿದ್ದ ವೇಳೆ ಮಾತನಾಡಿದ ಸಚಿವ. ನಮ್ಮ ಸರ್ಕಾರ ಬಹಳ ಸ್ಪಷ್ಟವಾಗಿದೆ. ಈ ಪ್ರಕರಣದಲ್ಲಿ ನಾವು ಯಾರನ್ನೂ ಬಿಟ್ಟಿಲ್ಲಾ. ತಪ್ಪಿತಸ್ಥರೆಂದು ಕಂಡು ಬಂದವರನ್ನು […]

Advertisement

Wordpress Social Share Plugin powered by Ultimatelysocial