ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಟ್ಟ ಗುಟ್ಟು ರಟ್ಟು ಮಾಡಿದ ಶ್ರೀನಿವಾಸಗೌಡ.
ಶ್ರೀನಿವಾಸಗೌಡ.
ಮುಖಂಡನೊರ್ವನೊಂದಿಗೆ ಮಾತನಾಡಿರುವ ಆಡಿಯೋ ವೈರಲ್.
ಕೋಲಾರದ ಜೆಡಿಎಸ್ ಮುಖಂಡ ಚನ್ನೇಗೌಡ ಹಾಗೂ ಶಾಸಕ ಶ್ರೀನಿವಾಸಗೌಡ ನಡುವೆ ನಡೆದಿರುವ ಆಡಿಯೋ ವೈರಲ್.
ಕಳೆದ ಬಾರಿ ಚುನಾವಣೆಗೆ 17 ಕೋಟಿ ಸಾಲ ಮಾಡಿರುವೆ ಅದೆ ತೀರಿಲ್ಲ.
ನನ್ನ ಗತಿ ಯಾರು ನೋಡೊದು ಹೇಳು.
17 ಕೋಟಿ ನೀವೆಲ್ಲಾ ಕೊಟ್ಟುಬಿಡ್ತೀರಿ, ಅದು ಆಗ್ಬಿಡುತ್ತಾ?.
ಸಿದ್ದರಾಮಯ್ಯನ ನೀವೆಲ್ಲಾ ಗೆಲ್ಸಿ, ಆ ನಂತರ ನನ್ನ ಎಂಎಲ್ಸಿ ಮಾಡಿ ಮಂತ್ರಿ ಮಾಡ್ತಾರೆ.
ನಮ್ಮವರು ಶಾಸಕ ಆಗಬೇಕಾಗಿತ್ತು, ಬೇರೆಯವರಿಗೆ ಯಾಕೆ ಬಿಟ್ಟುಕೊಟ್ಟೆ ಎಂಬ ಮುಖಂಡನ ಪ್ರಶ್ನೆಗೆ ಪ್ರತಿಕ್ರಿಯೆ.
ಸಿದ್ದರಾಮಯ್ಯ ಗೆದ್ದ ಮೇಲೆ ಆತ ಬರುವುದಿಲ್ಲ, ಎಲ್ಲಾ ನಂದೇ ಕ್ಷೇತ್ರ ಎಲ್ಲಾ ನಾನೇ ನೋಡಿಕೊಳ್ಳೋದು.
ಸಿದ್ದರಾಮಯ್ಯ ಗೆದ್ದರೂ ಕ್ಷೇತ್ರ ಪೂರ್ತಿ ನಾನೇ ಓಡಾಡುವುದು.
ರಮೇಶ್ ಕುಮಾರ್ ಅವರೊಂದಿಗೆ ಮಾತನಾಡಿದ್ದೇನೆ.
ನಿಮ್ಮನ್ನ ಏನೋ ಒಂದು ಮಾಡ್ತಾರಂತೆ.
ಇಲ್ಲಾ ನೀನು ಬಾ ಅಣ್ಣಾ ನಾವೆಲ್ಲಾ ಗೆಲ್ಸಿತ್ತೀವಿ ಎಂದು ಸಂಬಾಷಣೆ ಮುಕ್ತಾಯ ಮಾಡುವ ಮುಖಂಡ.
https://play.google.com/store/apps/details?id=com.speed.newskannada