ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಟ್ಟ ಗುಟ್ಟು ರಟ್ಟು ಮಾಡಿದ ಶ್ರೀನಿವಾಸಗೌಡ

 

ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಟ್ಟ ಗುಟ್ಟು ರಟ್ಟು ಮಾಡಿದ ಶ್ರೀನಿವಾಸಗೌಡ.
ಶ್ರೀನಿವಾಸಗೌಡ.

ಮುಖಂಡನೊರ್ವನೊಂದಿಗೆ ಮಾತನಾಡಿರುವ ಆಡಿಯೋ ವೈರಲ್.

ಕೋಲಾರದ ಜೆಡಿಎಸ್ ಮುಖಂಡ ಚನ್ನೇಗೌಡ ಹಾಗೂ ಶಾಸಕ ಶ್ರೀನಿವಾಸಗೌಡ ನಡುವೆ ನಡೆದಿರುವ ಆಡಿಯೋ ವೈರಲ್.

ಕಳೆದ ಬಾರಿ ಚುನಾವಣೆಗೆ 17 ಕೋಟಿ ಸಾಲ ಮಾಡಿರುವೆ ಅದೆ ತೀರಿಲ್ಲ.

ನನ್ನ ಗತಿ ಯಾರು ನೋಡೊದು ಹೇಳು.

17 ಕೋಟಿ ನೀವೆಲ್ಲಾ ಕೊಟ್ಟುಬಿಡ್ತೀರಿ, ಅದು ಆಗ್ಬಿಡುತ್ತಾ?.

ಸಿದ್ದರಾಮಯ್ಯನ ನೀವೆಲ್ಲಾ ಗೆಲ್ಸಿ, ಆ ನಂತರ ನನ್ನ ಎಂಎಲ್ಸಿ ಮಾಡಿ ಮಂತ್ರಿ ಮಾಡ್ತಾರೆ.

ನಮ್ಮವರು ಶಾಸಕ ಆಗಬೇಕಾಗಿತ್ತು, ಬೇರೆಯವರಿಗೆ ಯಾಕೆ ಬಿಟ್ಟುಕೊಟ್ಟೆ ಎಂಬ ಮುಖಂಡನ ಪ್ರಶ್ನೆಗೆ ಪ್ರತಿಕ್ರಿಯೆ‌.

ಸಿದ್ದರಾಮಯ್ಯ ಗೆದ್ದ ಮೇಲೆ ಆತ ಬರುವುದಿಲ್ಲ,‌ ಎಲ್ಲಾ ನಂದೇ ಕ್ಷೇತ್ರ ಎಲ್ಲಾ ನಾನೇ ನೋಡಿಕೊಳ್ಳೋದು.

ಸಿದ್ದರಾಮಯ್ಯ ಗೆದ್ದರೂ ಕ್ಷೇತ್ರ ಪೂರ್ತಿ ನಾನೇ ಓಡಾಡುವುದು‌.

ರಮೇಶ್ ಕುಮಾರ್ ಅವರೊಂದಿಗೆ ಮಾತನಾಡಿದ್ದೇನೆ.

ನಿಮ್ಮನ್ನ ಏನೋ ಒಂದು ಮಾಡ್ತಾರಂತೆ.

ಇಲ್ಲಾ ನೀನು ಬಾ ಅಣ್ಣಾ ನಾವೆಲ್ಲಾ ಗೆಲ್ಸಿತ್ತೀವಿ ಎಂದು ಸಂಬಾಷಣೆ‌ ಮುಕ್ತಾಯ ಮಾಡುವ ಮುಖಂಡ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಠಾಣ್ ಹಾಡಿನ ಬಗ್ಗೆ ಅನಂತ್ ನಾಗ್ ಅಸಮಾಧಾನ.

Wed Jan 11 , 2023
ನಾಲ್ಕು ವರ್ಷಗಳ ನಂತರ ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಸಿನಿಮಾ ಪಠಾಣ್ ಬಿಡುಗಡೆಗೆ ಸಿದ್ಧವಾಗಿದೆ. ಪಠಾಣ್ ಸಿನಿಮಾದ ಚೊಚ್ಚಲ ಹಾಡು ಬೇಷರಂ ರಂಗ್ ಬಿಡುಗಡೆಯಾದಾಗಿನಿಂದ ವಿವಾದಕ್ಕೆ ಕಾರಣವಾಗಿದೆ. ನಾಲ್ಕು ವರ್ಷಗಳ ನಂತರ ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಸಿನಿಮಾ ಪಠಾಣ್ ಬಿಡುಗಡೆಗೆ ಸಿದ್ಧವಾಗಿದೆ. ಪಠಾಣ್ ಸಿನಿಮಾದ ಚೊಚ್ಚಲ ಹಾಡು ಬೇಷರಂ ರಂಗ್ ಬಿಡುಗಡೆಯಾದಾಗಿನಿಂದ ವಿವಾದಕ್ಕೆ ಕಾರಣವಾಗಿದೆ. ಬೇಷರಂ ರಂಗ್ ಹಾಡಿನ ವಿರುದ್ಧ ಆಕ್ರೋಶ ಕೇಳಿ ಬರೋಕೆ ಕಾರಣ […]

Advertisement

Wordpress Social Share Plugin powered by Ultimatelysocial