ಗುರುವಿನ ಕಾಲಿಗೆ ಬಿದ್ದ ಶಿಷ್ಯ-ಸಿದ್ದರಾಮಯ್ಯ ಕಾಲಿಗೆ ಬಿದ್ದ ಸಚಿವ ಆನಂದ ಸಿಂಗ್

ವಿಧಾನಸೌಧದಲ್ಲಿ ತನ್ನ ರಾಜಕೀಯ ಗುರು ಸಿದ್ದರಾಮಯ್ಯ ಕಂಡ ತಕ್ಷಣವೇ ಸಚಿವ ಆನಂದ ಸಿಂಗ್   ಆರ್ಶಿವಾದ ಮಾಡಿ ಗುರುಗಳೇ ಎಂದು  ಕಾಲಿಗೆ ಬಿದ್ದು ನಮಸ್ಕಾರಿಸಿದರು.

ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಮಿನಿಸ್ಟರ್ ಆದ್ಮೆಲೆ ಕಾಣೋದೆ ಇಲ್ಲ ಕೊನೆಗೂ ವಿಜಯನಗರ ಜಿಲ್ಲೆಯನ್ನಗಿ ಮಾಡಿ ಬಿಟ್ಟೆಯಲ್ಲಪ್ಪ ಎಂದುಆನಂದ ಸಿಂಗ್ ಗೆ ಹೇಳಿದರು.

ಇದನ್ನೂ ಓದಿ:  ಕೃಷಿ ಕಾಯ್ದೆ ವಿರೋಧಿಸಿ ಭಾರತ ಬಂದ್ -ಟಮಟೆ ಬಾರಿಸುವ ಮೂಲಕ ಪ್ರತಿಭಟನೆ

 

 

Please follow and like us:

Leave a Reply

Your email address will not be published. Required fields are marked *

Next Post

ಕೋಲಾರದಲ್ಲಿ ಮಾಜಿ ಸಿಎಂಕುಮಾರಸ್ವಾಮಿ ಹೇಳಿಕೆ

Wed Dec 9 , 2020
ರೈತ ಮುಖಂಡರ ಮೇಲೆ ಕುಮಾರಸ್ವಾಮಿ ಕಿಡಿ ಕರಿದ್ದಾರೆ ಕೋಲಾರದಲ್ಲಿ ಮಾತಾನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಸಾಲ ಮನ್ನಾ ಮಾಡಿದಾಗ ಒಬ್ಬ ರೈತ ಮುಖಂಡರು ನನ್ನ ಪರವಾಗಿ ಮಾತನಾಡಿಲ್ಲ ಭೂ ಸುದಾರಣೆ ಮಸೂದೆ ತಂದಾಗ ಕಳೆದ ಅಧಿವೇಶನದಲ್ಲಿ ಕೆಲ ಬದಲಾವಣೆ ತರಲು ಸಲಹೆ ನೀಡಿದ್ದೆ ರೈತ ಮುಖಂಡರಿಂದ ನಾನು ಏನನ್ನು ಹೇಳಿಸಿಕೊಳ್ಳಬೇಕಿಲ್ಲ ಜೆಡಿಎಸ್ ಪಕ್ಷ ರೈತರಿಗಾಗಿಯೇ ಇದೆ, ಮುಂದೆಯು ರೈತರ ಪರ ಇರುತ್ತೆ ಜೆಡಿಎಸ್ ರೈತಪರ ಪಕ್ಷ ಎಲ್ಲಿಗೆ ಬೇಕಾದರು ಬಹಿರಂಗ […]

Advertisement

Wordpress Social Share Plugin powered by Ultimatelysocial