ಸಿಂದಗಿ ನಗರದಲ್ಲಿ ಸತತವಾಗಿ ಮಳೆ ಬಂದ್ ಕಾರಣ ಇಡೀ ನಗರವೇ ಕೇಸರು ಗುಂಡಿಮಯವಾಗಿದೆ
ಇಲ್ಲಿಯ ಜನರಿಗೆ ಹಾಗೂ ವಾಹನಗಳಿಗೆ ಓಡಾಡಲು ಅಸಾಧ್ಯ ವಾಗಿದೆ ನಗರದ ಹಲವೆಡೆಗಳಲ್ಲಿ ರಸ್ತೆಗಳು ಕೇಸರಿಂದ ತುಂಬಿದ್ದು ಎಲ್ಲೊಂದರಲ್ಲಿ ವಾಹನಗಳು ಓಡಾಡುವದು ಕಷ್ಟಮಯವಾಗಿದ್ದು
ಜನರು ಹಾಗೂ ವಾಹನ ಸವಾರರು ರಸ್ತೆಯಮೇಲೆ ಹೋಗುವದಕ್ಕೆ ಹರಸಾಹಸ ಪಡುತ್ತಿದ್ದಾರೆ ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾತಾನಾಡಿದ್ದರೆ
PWD ಅಧಿಕಾರಿಗಳು ಇದಕ್ಕೆ ಉಡಾಫೆ ಉತ್ತರವನ್ನು ಕೊಟ್ಟು ಪುರಸಭೆ ಅಧಿಕಾರಿಗಳಿಗೆ ವಿಚಾರಿಸಿ ಎಂದು ನಯವಾಗಿ ಜಾರಿಗೊಂಡಿದ್ದಾರೆ
ಸರಿಸುಮಾರು 10 ರಿಂದ 15 ಬೈಕ್ ಸವಾರರು ಬಿದ್ದಿದು ಇದರಲ್ಲಿ 4ರಿಂದ 5 ಜನರಿಗೆ ಗಾಯಾಳುಗಳಾಗಿದ್ದು
ಇದರ ಬಗ್ಗೆ ಸಂಭಂದ ಪಟ್ಟ ಮೇಲಾಧಿಕಾರಿಗಳು ಕ್ರಮ ತೆಗೆದುಕೋಳ್ಳಬೇಕೆಂದು ಜನರ ಅಭಿಪ್ರಾಯವಾಗಿದ್ದೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: