ಜಿಂದಗಿ ಮಾಡಲು ಪ್ರಾಣವನ್ನು ಕೈಯ್ಲಲಿ ಹಿಡಿದು ರಸ್ತೆಗೆ ಇಳಿಯುವ ಪರಿಸ್ಥಿತಿ!

ಸಿಂದಗಿ ನಗರದಲ್ಲಿ ಸತತವಾಗಿ ಮಳೆ ಬಂದ್ ಕಾರಣ ಇಡೀ ನಗರವೇ ಕೇಸರು ಗುಂಡಿಮಯವಾಗಿದೆ

ಇಲ್ಲಿಯ ಜನರಿಗೆ ಹಾಗೂ ವಾಹನಗಳಿಗೆ ಓಡಾಡಲು ಅಸಾಧ್ಯ ವಾಗಿದೆ ನಗರದ ಹಲವೆಡೆಗಳಲ್ಲಿ ರಸ್ತೆಗಳು ಕೇಸರಿಂದ ತುಂಬಿದ್ದು ಎಲ್ಲೊಂದರಲ್ಲಿ ವಾಹನಗಳು ಓಡಾಡುವದು ಕಷ್ಟಮಯವಾಗಿದ್ದು

ಜನರು ಹಾಗೂ ವಾಹನ ಸವಾರರು ರಸ್ತೆಯಮೇಲೆ ಹೋಗುವದಕ್ಕೆ ಹರಸಾಹಸ ಪಡುತ್ತಿದ್ದಾರೆ ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾತಾನಾಡಿದ್ದರೆ

PWD ಅಧಿಕಾರಿಗಳು ಇದಕ್ಕೆ ಉಡಾಫೆ ಉತ್ತರವನ್ನು ಕೊಟ್ಟು ಪುರಸಭೆ ಅಧಿಕಾರಿಗಳಿಗೆ ವಿಚಾರಿಸಿ ಎಂದು ನಯವಾಗಿ ಜಾರಿಗೊಂಡಿದ್ದಾರೆ

ಸರಿಸುಮಾರು 10 ರಿಂದ 15 ಬೈಕ್ ಸವಾರರು ಬಿದ್ದಿದು ಇದರಲ್ಲಿ 4ರಿಂದ 5 ಜನರಿಗೆ ಗಾಯಾಳುಗಳಾಗಿದ್ದು

ಇದರ ಬಗ್ಗೆ ಸಂಭಂದ ಪಟ್ಟ ಮೇಲಾಧಿಕಾರಿಗಳು ಕ್ರಮ ತೆಗೆದುಕೋಳ್ಳಬೇಕೆಂದು ಜನರ ಅಭಿಪ್ರಾಯವಾಗಿದ್ದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಯಿಂದ ಪ್ರತಿಭಟನೆ !

Tue Jul 12 , 2022
ಅಖಿಲ ಕರ್ನಾಟಕ ಡಾ. ಬಿ ಆರ್ ಅಂಬೇಡ್ಕರ್ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆ ತಾಲೂಕ ಘಟಕ ರಾಮದುರ್ಗ ವತಿಯಿಂದ ಸತ್ಯ ಪ್ರತಿಪಾದನಾ ಸತ್ಯಾಗ್ರಹ ಮೂಲಕ ಪ್ರತಿಭಟಿಸಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ನಡೆದ ಪ್ರತಿಭಟನೆ ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಡಿ. ಹಿರೇಮಠ ಹಾಗೂ ಸಮಾಜದ ಮುಖಂಡರನ್ನು ಬಂಧಿಸಿರುವದನ್ನು ಖಂಡಿಸಿ ಮತ್ತು ಬೇಡ ಜಂಗಮರ ಜಾತಿ […]

Advertisement

Wordpress Social Share Plugin powered by Ultimatelysocial