ಅಕ್ಕ ತಂಗಿ ಇಬ್ಬರೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ

ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪೂರ ಗ್ರಾಮದಲ್ಲಿ ಸೋಮವಾರ ಸಂಜೆ ಅಕ್ಕ ತಂಗಿ ಇಬ್ಬರೂ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಐಶ್ವರ್ಯ ವಿಶ್ವನಾಥ್ 21 ವರ್ಷ ಸಾರಿಕಾ ವಿಶ್ವನಾಥ್ 17ವರ್ಷ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂದು ಚಿಂಚೋಳಿ ಪೋಲಿಸರ ತಿಳಿಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ.ಐದು ಜನಹೆಣ್ಣು‌ಮಕ್ಕಳಿರುವ‌ ಕುಟುಂಬದಲ್ಲಿ ‌ಇಗಾಗಲೇ ೩ ಹೆಣ್ಣು ಮಕ್ಕಳ ಮದುವೆ ಆಗಿದೆ. ಮೃತ ಸಾರಿಕಳ ಮದುವೆ‌ ನಿಶ್ಚಿತಾರ್ಥ ‌ಆಗಿತ್ತು. ತಂದೆ ತಾಯಿ ಮನೆಯಲ್ಲಿ ‌ಇಲ್ಲದ ಸಮಯದಲ್ಲಿ ‌ಅಕ್ಕತಂಗಿಯರು ನೇಣು ಹಾಕಿಕೊಂಡು ‌ಆತ್ಮಹತ್ಯೆ‌ಮಾಡಿಕೊಂಡಿದ್ದಾರೆ.‌ಚಿಂಚೋಳಿ‌ಪೋಲಿಸರು ಘಟನೆ ಸ್ಥಳಕ್ಕೆ ‌ಭೇಟಿ‌ಪರೀಶೀಲಿಸಿ‌ದ್ದಾರೆ.ತಂದೆ‌‌ ವಿಶ್ವನಾಥ ಸುತಾರ‌ ನೀಡಿದ ‌ದೂರಿನ‌ ಮೇರೆಗೆ ‌ಪ್ರಕರಣ‌ ದಾಖಲಿಸಿಕೊಳ್ಳಲಾಗಿದೆ.‌ಮನೆಯಲ್ಲಿ ಡೆತ ನೋಟ‌ ಬರೆದಿರುವ ‌ಚೀಟಿ ಪೊಲಿಸ್ ಕೈಗೆ‌‌ ಸಿಕ್ಕಿದೆ ‌ಎಂದು‌ PSI ರಾಜಶೇಖರ ‌ರಾಠೋಡ ತಿಳಿಸಿದ್ದಾರೆ.

ಇದನ್ನೂ ಓದಿ:ಸಾಮಾಜಿಕ ಜಾಲತಾಣದಲ್ಲಿ ಕೆ.ಆರ್.ರಮೇಶ್ ರಾಜಕೀಯ ನಿವೃತಿ

Please follow and like us:

Leave a Reply

Your email address will not be published. Required fields are marked *

Next Post

ಮಾರಕಾಸ್ತ್ರಗಳಿಂದ ಬರ್ಬರ ಕೊಲೆ

Thu Dec 10 , 2020
ಮಾರಕಾಸ್ತ್ರಗಳಿಂದ ಲಿಂಗರಾಜು ಎಂಬ ವ್ಯಕ್ತಿಯ ಬರ್ಬರ ಕೊಲೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಗ್ರಾಮದಲ್ಲಿ ಘಟನೆ ನಡೆದಿದ್ದು.ಬೆಂಗಳೂರಿನ ಶಾಂತಿನಗರದ ರೌಡಿಶೀಟರ್ ಎಂಟು ಮಂದಿ ಆರೋಪಿಗಳಿಂದ ಈ ಕೃತ್ಯ ನಡೆದಿದೆ ಎಂದು ಗುರುತಿಸಲಾಗಿದೆ. ಹಿರೀಸಾವೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಲಿಂಗರಾಜು (43) ಮೃತ ವ್ಯಕ್ತಿಯಾಗಿದ್ದು, ಲಿಂಗರಾಜುವಿನ ಮನಸೋಇಚ್ಛೆ ಮೃತ ಲಿಂಗರಾಜು ಮೂಲತಹಃ ಹಾಸನ ಜಿಲ್ಲೆ ಯವನು. ಶ್ರೀನಗರದಲ್ಲಿ ರಿಯಲ್ ಎಸ್ಟೇಟ್ ಉದ್ದಿಮೆಯಾಗಿದ್ದು ಕರೋನಾ ಲಾಕ್ಡೌನ್ ತಮ್ಮ ಸ್ವಗ್ರಾಮಕ್ಕೆ […]

Advertisement

Wordpress Social Share Plugin powered by Ultimatelysocial