ಕಾಣೆಯಾಗಿದ್ದ ಪೊಲೀಸ್ ಅದಿಕಾರಿ ಶವವಾಗಿ ಪತ್ತೆ?ಕುಶಾಲನಗರ ಟ್ರಾಫಿಕ್ ಠಾಣೆಯ ಎಎಸ್ಐ ಸುರೇಶ್ಕೆಲ ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದ ಸುರೇಶ್ಮೊಬೈಲ್ ಸ್ವಿಚ್ ಆಫ್ ಮಾಡಿ ವಸತಿಗೃಹಕ್ಕೆ ಬೀಗಹಾಕಿ ನಾಪತ್ತೆ ಆಗಿದ್ದ ಎ.ಎಸ್.ಐ ಇದೀಗ ಸುರೇಶ್ ರನ್ನೇ ಹೋಲುವ ಮೃತದೇಹ ಕೊಣನೂರಿನ ಕಾವೇರಿ ನದಿಯಲ್ಲಿ ಪತ್ತೆಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರುನದಿಯಲ್ಲಿ ತೇಲುತ್ತಿರೊ ಮೃತದೇಹ, ಧರಿಸಿರೊ ಬಟ್ಟೆ ನೋಡಿ ಸುರೇಶ್ ಮೃತದೇಹ ಎಂದು ಗುರ್ತಿಸಿರೋ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸುತ್ತಿರೊ ಸುರೇಶ್ ಕುಟುಂಬ ಸದಸ್ಯರು ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada