ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ನಾಪತ್ತೆ ಪ್ರಕರಣ

ಕಾಣೆಯಾಗಿದ್ದ ಪೊಲೀಸ್ ಅದಿಕಾರಿ ಶವವಾಗಿ ಪತ್ತೆ?ಕುಶಾಲನಗರ ಟ್ರಾಫಿಕ್ ಠಾಣೆಯ ಎಎಸ್ಐ ಸುರೇಶ್ಕೆಲ ದಿನಗಳಿಂದ ಕರ್ತವ್ಯಕ್ಕೆ ಹಾಜರಾಗದ ಸುರೇಶ್ಮೊಬೈಲ್ ಸ್ವಿಚ್ ಆಫ್ ಮಾಡಿ ವಸತಿಗೃಹಕ್ಕೆ ಬೀಗಹಾಕಿ ನಾಪತ್ತೆ ಆಗಿದ್ದ ಎ.ಎಸ್.ಐ ಇದೀಗ ಸುರೇಶ್ ರನ್ನೇ ಹೋಲುವ ಮೃತದೇಹ ಕೊಣನೂರಿನ ಕಾವೇರಿ ನದಿಯಲ್ಲಿ ಪತ್ತೆಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕೊಣನೂರುನದಿಯಲ್ಲಿ ತೇಲುತ್ತಿರೊ ಮೃತದೇಹ, ಧರಿಸಿರೊ ಬಟ್ಟೆ ನೋಡಿ ಸುರೇಶ್ ಮೃತದೇಹ ಎಂದು ಗುರ್ತಿಸಿರೋ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸುತ್ತಿರೊ ಸುರೇಶ್ ಕುಟುಂಬ ಸದಸ್ಯರು ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗಮನ ಬೇರೆಡೆ ಸೆಳೆದು ಹಾಡುಹಗಲೇ ಚಿನ್ನದ ವ್ಯಾಪಾರಿಯ ಚಿನ್ನ+ಹಣದ ಬ್ಯಾಗ್ ಕಳ್ಳತನ

Fri Feb 4 , 2022
ಗಮನ ಬೇರೆಡೆ ಸೆಳೆದು ಹಾಡುಹಗಲೇ ಚಿನ್ನದ ವ್ಯಾಪಾರಿಯ ಚಿನ್ನ+ಹಣದ ಬ್ಯಾಗ್ ಕಳ್ಳತನಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣ ಬಸ್ ನಿಲ್ದಾಣದಲ್ಲಿ ಘಟನೆಚಿನ್ನದ ವ್ಯಾಪಾರಿ ನಾಗಯ್ಯ ಸ್ವಾಮಿ ಎಂಬುವರ ಚಿನ್ನ ಮತ್ತು ಹಣ ಕಳ್ಳತನಬ್ಯಾಗ್‌ನಲ್ಲಿ 15,20,000 ರೂ ಮೌಲ್ಯದ 380 ಗ್ರಾಂ ಚಿನ್ನ, 1.50 ಲಕ್ಷ ರೂ ನಗದು ಹಣವನ್ನ ಬ್ಯಾಗ್‌ನಲ್ಲಿ ಒಯ್ಯುತ್ತಿದ್ದರು ಚಿತ್ತಾಪುರ ಪಟ್ಟಣದ ವಿವಿಧೆಡೆ ಚಿನ್ನದ ಅಂಗಡಿಗಳಿಗೆ ಚಿನ್ನ ಮಾರಾಟ ಮಾಡಿ ವಾಪಾಸ್ ಆಗುತ್ತಿದ್ದರುಈ ವೇಳೆ ಬಸ್‌ ಹತ್ತುವಾಗ ಗಮನ […]

Advertisement

Wordpress Social Share Plugin powered by Ultimatelysocial