ಸಿಎಂ ಇಬ್ರಾಹಿಂನಂತಹ ಜಾತಿವಾದಿ ಯಾರೂ ಇಲ್ಲ: ಯತ್ನಾಳ್​ ವಾಗ್ದಾಳಿ

ಮೈಸೂರು: ಸಿಎಂ ಇಬ್ರಾಹಿಂನಂತಹ ಜಾತಿವಾದಿ ಯಾರೂ ಇಲ್ಲ. ಯಾವ ಲಿಂಗಾಯತರು ಅವರ ಜೊತೆ ಹೋಗಲ್ಲ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್​ ಕಿಡಿಕಾರಿದ್ದಾರೆ.ಇಬ್ರಾಹಿಂರಿಂದ ಅಲಿಂಗ ಚಳುವಳಿ ವಿಚಾವಾಗಿ ಮಾತನಾಡಿದ ಅವರು, ಸಿಎಂ ಇಬ್ರಾಹಿಂ ಬೆನ್ನಿಗೆ ಯಾರಿದ್ದಾರೆ?ಯಾವ ಲಿಂಗಾಯತರು ಅವರ ಜೊತೆಗೆ ಹೋಗಲ್ಲ. ಅವರು ಏನ್ ಮಾಡಿದ್ದಾರೆ ಅಂತ ಹೋಗಬೇಕು. ಅಲಿಂಗ ಅಂದ ತಕ್ಷಣ ಯಾರೂ ಅವರ ಹಿಂದೆ ಹೋಗಲ್ಲ.ಇಬ್ರಾಹಿಂ ಜಾತಿ ತಲೆಯಲ್ಲಿರುವ ಮನುಷ್ಯ. ಅವರನ್ನ ಜಾತ್ಯಾತೀತ ಅಂತ ಎಲ್ಲಾ ತಿಳಿದುಕೊಳ್ತಾರೆ. ಇಬ್ರಾಹಿಂನಂತಹ ಜಾತಿವಾದಿಗಳು ಯಾರು ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

'ಎಂಡ್ಯೂರೆನ್ಸ್' ನ ನಾಪತ್ತೆಯಾದ ನೌಕಾಘಾತಕ್ಕಾಗಿ ಹುಡುಕಾಟ ಆರಂಭ;

Sat Feb 5 , 2022
ದಕ್ಷಿಣ ಆಫ್ರಿಕಾದ ಐಸ್ ಬ್ರೇಕರ್ ಶನಿವಾರ ಬೆಳಿಗ್ಗೆ ಅರ್ನೆಸ್ಟ್ ಶಾಕಲ್ಟನ್ ಅವರ ಹಡಗು ಎಂಡ್ಯೂರೆನ್ಸ್ ಅನ್ನು ಹುಡುಕಲು ಹೊರಟಿತು, ಇದು ಪ್ಯಾಕ್ ಐಸ್ನಿಂದ ನಿಧಾನವಾಗಿ ಪುಡಿಮಾಡಿದ ನಂತರ 1915 ರಲ್ಲಿ ಅಂಟಾರ್ಕ್ಟಿಕಾದ ಕರಾವಳಿಯಲ್ಲಿ ಮುಳುಗಿತು. “ಎಂಡ್ಯೂರೆನ್ಸ್ ಧ್ವಂಸವನ್ನು ಪತ್ತೆಹಚ್ಚಲು, ಸಮೀಕ್ಷೆ ಮಾಡಲು ಮತ್ತು ಚಿತ್ರೀಕರಿಸುವ ಗುರಿಯನ್ನು ಹೊಂದಿರುವ ಎಂಡ್ಯೂರೆನ್ಸ್ 22 ಎಕ್ಸ್‌ಪೆಡಿಶನ್, ಕೇಪ್ ಟೌನ್‌ನಿಂದ ಅಂಟಾರ್ಕ್ಟಿಕಾದ ವೆಡ್ಡೆಲ್ ಸಮುದ್ರಕ್ಕೆ ನಿರ್ಗಮಿಸಿದೆ ಎಂದು ಫಾಕ್ಲ್ಯಾಂಡ್ಸ್ ಮ್ಯಾರಿಟೈಮ್ ಹೆರಿಟೇಜ್ ಟ್ರಸ್ಟ್ ಖಚಿತಪಡಿಸಲು ಸಂತೋಷವಾಗಿದೆ” […]

Advertisement

Wordpress Social Share Plugin powered by Ultimatelysocial