ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಬಿರೇಶ್ !

ಹುಣಸೂರು ತಾಲೂಕಿನ ಯೂತ್ ಐಕಾನ್ ಎಂಬ ಹೆಸರಾಗಿರುವ ಬೀರೇಶ್ ರವರು ಶಾಸಕರಾಗಲು ತೊಡೆತಟ್ಟಿ ನಿಂತಿದ್ದಾರೆ. ಗಟಾನುಗಟಿಗಳೆದರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಸಿದ್ದರಾಗಿದ್ದಾರೆ. ಹುಣಸೂರಿನಲ್ಲಿ ಯುವಕರ ಕಣ್ಮಣಿ ಎಂದ ಹೆಸರು ವಾಸಿಯಾಗಿ ಯುವಕರನ್ನೆಲ್ಲ ಒಗ್ಗೂಡಿಸಿ ಇಂದು ದೇವರಾಜ್ ಅರಸು ಪುತ್ಹಳಿಗೆ ಮಾಲಾರ್ಪಣೆ ಮಾಡಿ ದೇವರಾಜ್ ಅರಸು ಅವರ ಪುತ್ತಳಿಯಿಂದಲೇ ತಾಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿ ಬೀರೇಶ್ ರ ಅವರಿಗೆ ಜೈಕಾರ ಕೂಗುತ್ತಾ ಯುವಕರು ಹಾಗೂ ಮಹಿಳೆಯರು ಶುಭ ಹಾರೈಸಿದರು ಹುಣಸೂರಿನಲ್ಲಿ
ಬೀರೇಶ್ ಅವರು ಸ್ಪರ್ಧೆ ಮಾಡುತ್ತಿದ್ದು,  ಹುಣಸೂರು ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ ಕುರುಬ ಸಮಾಜದ ಯುವ ಮುಖಂಡ ಈಗಾಗಲೇ ತಾಲ್ಲೂಕಿನ ಎಲ್ಲ ಕಡೆಗಳಲ್ಲಿ ಸಂಘಟನೆ ಮಾಡಿದ್ದು ಗೆಲ್ಲುವ ನಿರೀಕ್ಷೆಯಲ್ಲಿ ಇದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಣ್ಣಾಸಾಬ ಜೊಲ್ಲೆ ಕಾರಿಗೆ ಮುತ್ತಿಗೆ ಹಾಕಿದ ಸವದಿ ಕಾರ್ಯಕರ್ತರು.!

Thu Apr 13 , 2023
ಚಿಕ್ಕೋಡಿ ಸಂಸದ ಅಣ್ಣಾಸಾಬ ಜೊಲ್ಲೆ ಅವರ ಕಾರಿಗೆ ಮಾಜಿ ಡಿಸಿಎಮ್ ಲಕ್ಷ್ಮಣ ಸವದಿ ಅವರ ಬೆಂಬಲಿಗರು ಮುತ್ತಿಗೆ ಹಾಕಿದ ಪ್ರಸಂಗ ಜರುಗಿದೆ. ಇಂದು ಅಥಣಿಯ ಲಕ್ಷ್ಮಣ ಸವದಿ ಅವರ ನಿವಾಸಕ್ಕೆ ಆಗಮಿಸಿ ಸುಮಾರು ಎರಡು ಗಂಟೆಗಳ ಕಾಲ ಸವದಿ ಅವರ ಜೊತೆ ಚರ್ಚಿಸಿ ಮರಳುವ ವೇಳೆ ಸವದಿ ಅವರ ಕಾರ್ಯಕರ್ತರು ಬಿಜೆಪಿಗೆ ಧಿಕ್ಕಾರ, ಹೈಕಮಾಂಡ್ ಗೆ ದಿಕ್ಕಾರ ಎಂದು ಘೋಷಣೆ ಕೂಗಿ ಆಕ್ರೋಷ ವ್ಯಕ್ತಪಡಿಸುತ್ತಾ ಜೊಲ್ಲೆ ಅವರ ಕಾರಿಗೆ ಮುತ್ತಿಗೆ […]

Advertisement

Wordpress Social Share Plugin powered by Ultimatelysocial