ಹುಣಸೂರು ತಾಲೂಕಿನ ಯೂತ್ ಐಕಾನ್ ಎಂಬ ಹೆಸರಾಗಿರುವ ಬೀರೇಶ್ ರವರು ಶಾಸಕರಾಗಲು ತೊಡೆತಟ್ಟಿ ನಿಂತಿದ್ದಾರೆ. ಗಟಾನುಗಟಿಗಳೆದರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ಸಿದ್ದರಾಗಿದ್ದಾರೆ. ಹುಣಸೂರಿನಲ್ಲಿ ಯುವಕರ ಕಣ್ಮಣಿ ಎಂದ ಹೆಸರು ವಾಸಿಯಾಗಿ ಯುವಕರನ್ನೆಲ್ಲ ಒಗ್ಗೂಡಿಸಿ ಇಂದು ದೇವರಾಜ್ ಅರಸು ಪುತ್ಹಳಿಗೆ ಮಾಲಾರ್ಪಣೆ ಮಾಡಿ ದೇವರಾಜ್ ಅರಸು ಅವರ ಪುತ್ತಳಿಯಿಂದಲೇ ತಾಲೂಕು ಕಚೇರಿಯವರೆಗೆ ಮೆರವಣಿಗೆ ನಡೆಸಿ ಬೀರೇಶ್ ರ ಅವರಿಗೆ ಜೈಕಾರ ಕೂಗುತ್ತಾ ಯುವಕರು ಹಾಗೂ ಮಹಿಳೆಯರು ಶುಭ ಹಾರೈಸಿದರು ಹುಣಸೂರಿನಲ್ಲಿ
ಬೀರೇಶ್ ಅವರು ಸ್ಪರ್ಧೆ ಮಾಡುತ್ತಿದ್ದು, ಹುಣಸೂರು ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದೆ ಕುರುಬ ಸಮಾಜದ ಯುವ ಮುಖಂಡ ಈಗಾಗಲೇ ತಾಲ್ಲೂಕಿನ ಎಲ್ಲ ಕಡೆಗಳಲ್ಲಿ ಸಂಘಟನೆ ಮಾಡಿದ್ದು ಗೆಲ್ಲುವ ನಿರೀಕ್ಷೆಯಲ್ಲಿ ಇದ್ದಾರೆ.
https://play.google.com/store/apps/details?id=com.speed.newskannada