ಸುದ್ದಗುಂಟೆಪಾಳ್ಯ ಸಬ್ ಇನ್ಸ್ ಪೆಕ್ಟರ್ ನಿಂದ ಮಹಿಳೆ ಜೊತೆಗೆ ಅನುಚಿತ ವರ್ತನೆ ಆರೋಪ ಪ್ರಕರಣ…..!

ಸುದ್ದಗುಂಟೆಪಾಳ್ಯ ಸಬ್ ಇನ್ಸ್ ಪೆಕ್ಟರ್ ನಿಂದ ಮಹಿಳೆ ಜೊತೆಗೆ ಅನುಚಿತ ವರ್ತನೆ ಆರೋಪ ಪ್ರಕರಣ, ಪಿಎಸ್ಐ ಮಂಜುನಾಥ್ ಮೇಲೆ ಎಫ್ಐಆರ್ ದಾಖಲು..! ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್  ಅನುಚಿತ ವರ್ತನೆ ಮಾಡಿದ್ದಾರೆಂದು ಟ್ವೀಟ್ ಮಾಡಿದ್ದ ಮಹಿಳೆ. ಏಪ್ರಿಲ್ 10 ರಂದು ಟ್ವೀಟ್ ಮಾಡಿದ್ದ ಮಹಿಳೆ ಪಿಎಸ್ಐ ವರ್ತನೆಯಿಂದ ನೋವಾಗಿದೆ ಎಂದು ಟ್ವೀಟ್ ಮಾಡಿದ್ದ ಮಹಿಳೆ ಸುದ್ದಗುಂಟೆಪಾಳ್ಯ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಅನುಚಿತ ವರ್ತನೆ ಬಗ್ಗೆ ಟ್ವೀಟ್ ಮಾಡಿದ್ದ ಮಹಿಳೆ. ಘಟನೆ ಸಂಬಂಧ ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಹೇಳಿಕೆ, ನಮ್ಮ ಕಚೇರಿಯಿಂದ ಮಹಿಳೆ ಸಂಪರ್ಕ ಮಾಡಿದ್ವಿ,  ಎಫ್ಐಆರ್ ದಾಖಲಿಸಲು ಲಿಖಿತ ದೂರು ನೀಡಬೇಕು ಎಂದಿದ್ವಿ, ನಿನ್ನೆ ಸಂಜೆ ನಮ್ಮ ಕಚೇರಿಗೆ ಬಂದು ಲಿಖಿತ ರೂಪದಲ್ಲಿ ದೂರು ನೀಡಿದ್ದಾರೆ. ಆ ಆಧಾರದ ಮೇಲೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಐಪಿಸಿ 354 a ,354d ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ಸತ್ಯಾಂಶವನ್ನು ತಿಳಿದುಕೊಳ್ಳಲು ತನಿಖೆ ನಡೆಸಲಾಗ್ತಿದೆ. ಹಿರಿಯ ಅಧಿಕಾರಿಗೆ ತನಿಖೆ ಜವಾಬ್ದಾರಿಯನ್ನು ನೀಡಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಿದ್ದಗಂಗಾ ಮಠದಲ್ಲಿ ಅಸಿಂದೂ ಶಾಸಕ ಗೌರಿಶಂಕರ್ ಹೇಳಿಕೆ..!

Wed Apr 12 , 2023
ಸಿದ್ದಗಂಗಾ ಮಠದಲ್ಲಿ ಅಸಿಂದೂ ಶಾಸಕ ಗೌರಿಶಂಕರ್ ಹೇಳಿಕೆ. ಇಂದು ಅಧಿಕೃತವಾಗಿ ಚುನಾವಣೆ‌ ಪ್ರಚಾರಕ್ಕೆ ಚಾಲನೆ ಕೊಟ್ಟಿದ್ದೇನೆ. ಚುನಾವಣೆ ಡಿಕ್ಲೇರ್ ಆಗಿದೆ ಅಂತಾ ಕ್ಯಾನವಸ್ ಮಾಡಬೇಕು ಅಷ್ಟೆ. ಯಾಕೆಂದರೆ ಎಲ್ಲಾ ಹಳ್ಳಿಗಳನ್ನು ಸುಮಾರು 20ಸರಿ ಸುತ್ತಿದ್ದೇನೆ. ಸುಮ್ನೆ ಸುತ್ತಿಲ್ಲ ಜನರ ಜೊತೆ ಮಾತಾನಾಡಿಸಿ ಗೌರವ ಕೊಟ್ಟು ಕೆಲಸ ಮಾಡಿ ಬಂದಿದ್ದೇನೆ. ಪಕ್ಷದ ಕಾರ್ಯಕರ್ತರ ಆರ್ಶಿವಾದ, ದೇವೆಗೌಡ್ರು, ಕುಮಾರಸ್ವಾಮಿ, ನಮ್ಮ ತಂದೆ ತಾಯಿ ಆರ್ಶಿವಾದ. ವಿಶೇಷವಾಗಿ ನಾವು ನಂಬಿರುವ ದೇವರು ಶ್ರೀ ಶಿವಕುಮಾರ […]

Advertisement

Wordpress Social Share Plugin powered by Ultimatelysocial