ಸರ್ಕಾರ ಬಂದು ಮೂರು ವರ್ಷ ಬೊಮ್ಮಾಯಿ ಅವರು ಒಂದು ವರ್ಷ ಪೂರೈಸಿದ್ದಾರೆ
ಹೀಗಾಗಿ ಪಕ್ಷದ ನಿರ್ಧಾರ ಹೈಕಮಾಂಡ್ ಸೂಚನೆ ಮತ್ತು ಕಾರ್ಯಕರ್ತರ ಒತ್ತಾಯದ ಮೆರೆಗೆ ಹಮ್ಮಿಕೊಂಡಿದ್ದೇವೆ,
ಜನೋತ್ಸವ ಅಂದ್ರೆ ವ್ಯಕ್ತಿಯ ಉತ್ಸವ ಅಲ್ಲ ಜನರ ಉತ್ಸವ,
ಜನರಿಂದ ಆಯ್ಕೆಯಾಗಿ ಜನರಿಗಾಗಿ ಕಾರ್ಯ ನಿರ್ವಹಿಸುತ್ತಿರೂ ಸರ್ಕಾರದ ಜನೋತ್ಸವ,
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಭಾಗದಿಂದ ಜನರು ಬರ್ತಿದ್ದಾರೆ,
2 ಲಕ್ಷ ಜನ ಸೇರುವ ನಿರೀಕ್ಷೆಯಿದೆ ನಮಗೆ,
ಹಳೆ ಮೈಸೂರು ಭಾಗದಲ್ಲಿ ನಮ್ಮ ಪಕ್ಷದ ಶಕ್ತಿ ಬಗ್ಗೆ ಪ್ರಶ್ನೆ ಮಾಡುವವರಿಗೆ ಉತ್ತರ ನೀಡುವ ಸಮಾವೇಶ ಇದಾಗಲಿದೆ,
ಜನ ಪರ ಕಾಳಜಿ ಬದ್ದತೆ ಕಾಮನ್ ಮ್ಯಾನ್ ಅಂತ ಪ್ರಸಿದ್ದಿಯಾಗಿ ನಮ್ಮ ಸಿಎಂ ಜನಪರ ಕೆಲಸ ಮಾಡ್ತಿದ್ದಾರೆ,
ನಮ್ಮ ಪ್ರಣಾಳಿಕೆಯ ಭಾಗವಾಗಿ ನಮ್ಮ ಸರ್ಕಾರ ತೆಗೆದುಕೊಂಡ ನಿರ್ಧಾರಗಳನ್ನ ನಾಳೆ ಹೇಳಲಿದ್ದೇವೆ,
ನಮ್ಮದು ಡಬಲ್ ಇಂಜಿನ್ ಸರ್ಕಾರ ಕಾಂಗ್ರೆಸ್ ದು ಡಬಲ್ ಸ್ಟ್ರೇರಿಂಗ್ ಪಕ್ಷ,
ಡಬಲ್ ಸ್ಟ್ರೇರಿಂಗ್ ಪಕ್ಷವನ್ನ ಯಾರು ಸಹ ಇಷ್ಡಪಡೂದಿಲ್ಲ
ಜನೋತ್ಸವ ಸಮಾವೇಶ 2023 ರ ಚುನಾವಣೆಯ ದಿಕ್ಸೂಚಿ ಸಮಾವೇಶ
ಆ ರೀತಿ ಈ ಸಮಾವೇಶ ನಾಳೆ ನಡೆಯಲಿದೆ,
ಸಚಿವ ಡಾ.ಕೆ.ಸುಧಾಕರ್ ಹೇಳಿಕೆ.ಜನೋತ್ಸವ ಕಾರ್ಯಕ್ರಮವನ್ನ ಭ್ರಷ್ಟೋತ್ಸವ ಅಂತ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದನ್ನ ಗಮನಿಸಿದ್ದೆ
2013 ರ ಸರ್ಕಾರದಲ್ಲಿ ಯಾವ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಅನ್ನೂದನ್ನ ಸ್ವಷ್ಟಪಡಿಸಲಿ,
ನೀರಾವರಿ ಇಂಧನ ಯಾವ ಇಲಾಖೆ ಬಿಟ್ಟಿದ್ದೀರಾ ಭ್ರಷ್ಟಾಚಾರದಿಂದ,
ಡಿನೋಟಿಪಿಕೇಷನ್ ಗೆ ರಿಡೋ ಅನ್ನೂ ಪದವನ್ನ ಬಹಳ ಬುದ್ದಿವಂತಿಕೆಯಿಂದ ಮಾಡಿದ್ರಿ,
ಅದಕ್ಕಾಗೆ ಲೋಕಾಯುಕ್ತವನ್ನ ನೀವು ತೆಗೆದು ಎಸಿಬಿಯನ್ನ ಮಾಡಿದ್ರಿ,
ಅದ್ರಿಂದ್ದ ನಿಮಗೆಬೇಕಾದ ರೀತಿಯಲ್ಲಿ ರಿಪೋರ್ಟ್ ಪಡೆದುಕೊಂಡ್ರಿ,
ದಾವಣಗೆರೆಯಲ್ಲಿ ನಡೆಯುತ್ತಿರೂ ನೊವೋತ್ಸವದಿಂದ ನೀವು ಈ ರೀತಿ ಮಾತನಾಡ್ತಿದ್ದೀರಿ,
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಟಾಂಗ್ ಕೊಟ್ಟ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: