ಯುವತಿ ಮೇಲೆ ಆಸಿಡ್ ದಾಳಿ ಪ್ರಕರಣ;

 

ಬೆಂಗಳೂರು: ಯುವತಿಯ ಮೇಲೆ ಆಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯ ಖರ್ಚು ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಸೆಂಟ್ ಜಾನ್ ಆಸ್ಪತ್ರೆಗೆ ಭೇಟಿ ನೀಡಿ ಯುವತಿಯ ಆರೋಗ್ಯ ಸ್ಥಿತಿ ವಿಚಾರಿಸಿದ ಡಾ.ಸುಧಾಕರ್, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವ ಘಟನೆ ನಡೆದಿದೆ.

ಯುವತಿ ಮೇಲೆ ಆಸಿಡ್ ದಾಳಿ ಘಟನೆ ಆಘಾತ ತಂದಿದೆ. ಶೇ.35ರಷ್ಟು ಭಾಗ ಬರ್ನ್ ಆಗಿದೆ. ಆಕೆಯ ಸ್ಥಿತಿ ಕ್ಲಿಷ್ಟಕರವಾಗಿದೆ ಎಂದರು.

ಯುವತಿಗೆ ಸ್ಕಿನ್ ಬ್ಯಾಂಕ್ ನಿಂದ ಸ್ಕಿನ್ ನೀಡಲಾಗುವುದು. ಸರ್ಕಾರದಿಂದ ಖರ್ಚು ವೆಚ್ಚ ಭರಿಸಲಾಗುವುದು. ನಾಗರಿಕ ಸಮಾಜದಲ್ಲಿ ಹೃದಯ ಕಲಕುವ ಘಟನೆ ಇದು ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಮದುವೆ ನಡೆಯುವಾಗಲೇ ಗುಂಡಿಗೆ ಬಲಿಯಾದ ವಧು!

Sat Apr 30 , 2022
ಉತ್ತರ ಪ್ರದೇಶ: ಆಕೆ ವಧುವಾಗಿ (Bride) ಮದುವೆ (Wedding) ಮಂಟಪದಲ್ಲಿ ನಿಂತ ಯುವತಿ. ಇನ್ನೇನು ಕೆಲವೇ ಕ್ಷಣ ಕಳೆದ್ರೆ ಮತ್ತೊಬ್ಬನ ಹೆಂಡತಿಯಾಗಿ (Wife) ಆತನ ಬಾಳು (Life) ಪ್ರವೇಶಿಸಬೇಕಾದವಳು. ಮದುವೆ ಬಗ್ಗೆ, ಮುಂದಿನ ಜೀವನದ ಬಗ್ಗೆ, ಗಂಡನ (Husband) ಬಗ್ಗೆ ಸಾವಿರಾರು ಕನಸು (Dreams) ಕಂಡಿದ್ದವಳು. ಆದರೆ ಆ ಎಲ್ಲಾ ಆಸೆ, ಕನಸಿಗೆ ಆ ಮದುವೆ ವೇದಿಕೆಯೇ ಇತಿಶ್ರೀ ಹಾಡಿಬಿಟ್ಟಿತ್ತು. ಪರಸ್ಪರ ವಧು ವರರು (Groom) ಹಾರ ಬದಲಾಯಿಸಿಕೊಳ್ಳುತ್ತಿದ್ದಂತೆ ಅಲ್ಲಿ […]

Advertisement

Wordpress Social Share Plugin powered by Ultimatelysocial