ಮಂಡ್ಯ ಸಂಸದೆ ವಿರುದ್ದ ರೈತರು ತಿರುಗಿಬಿದ್ದ ಬೆನ್ನಲ್ಲೆ ಎಚ್ಚೆತ್ತ ಸಂಸದೆ ಸುಮಲತಾ..!

ಸಂಸದೆ ವಿರುದ್ದ ರೈತರು ತಿರುಗಿಬಿದ್ದ ಬೆನ್ನಲ್ಲೆ ಎಚ್ಚೆತ್ತ ಸಂಸದೆ ಸುಮಲತಾ..!

‘ಟ್ರಯಲ್ ಬ್ಲಾಸ್ಟ್ ಗೆ ಡಿಸಿಗೆ ಒತ್ತಡ ಏರಿದ್ದ ಸಂಸದೆ.’

ಸಂಸದೆ ಸುಮಲತಾ ವಿರುದ್ದ ಗಂಭೀರ ಆರೋಪ ಮಾಡಿದ್ದ ಹೋರಾಟಗಾರ ಕೆ.ಆರ್.ರವೀಂದ್ರ.

ಇದರ ಬೆನ್ನಲ್ಲೆ ಎಚ್ಚೆತ್ತು ನಡೆ ಬದಲಾವಣೆ ಮಾಡಿಕೊಂಡ ಸಂಸದೆ.

KRS ಸುತ್ತಮುತ್ತಲಿನಲ್ಲಿ ಟ್ರಯಲ್ ಬ್ಲಾಸ್ಟ್ ವಿಚಾರ.

ಡಬಲ್ ಸ್ಟ್ಯಾಂಡ್ ಹೆಜ್ಜೆ ಇಟ್ರಾ ರೆಬಲ್ ಸಂಸದೆ.?

KRS ವ್ಯಾಪ್ತಿಯ 20 ಕಿ.ಮೀ ಗಣಿನಿಷೇಧ ಪ್ರದೇಶವಾಗಿ ಯಥಾಸ್ಥಿತಿ ಕಾಪಾಡುವಂತೆ ಸಿಎಂ, ಗಣಿ ಸಚಿವರಿಗೆ ಪತ್ರ ಬರೆದ ಮಂಡ್ಯ ಸಂಸದೆ.

ಆದ್ರೆ ಆ ಪತ್ರದಲ್ಲಿ ಎಲ್ಲಿಯು ಟ್ರಯಲ್ ಬ್ಲಾಸ್ಟ್ ಬೇಡ ಎಂದು ಉಲ್ಲೇಖಿಸದ ಸಂಸದೆ ಸುಮಲತಾ.

ಜಾರ್ಖಂಡ್ ನಿಂದ ಆಗಮಿಸಿರುವ CSIR & CIMFR ವಿಜ್ಞಾನಿಗಳು ಕಂಟ್ರೋಲ್ ಬಳಸಿ ಟ್ರಯಲ್ ಬ್ಲಾಸ್ಟ್ ಮಾಡ್ತಾರೆ.

ಆ ಸಂಶೋಧನೆ ಕೇವಲ 200 ಮೀಟರ್ ವ್ಯಾಪ್ತಿಗಷ್ಟೇ ಪರಿಣಾಮ ಬೀರುತ್ತೆ, ವರದಿ ಬರುತ್ತೆ.

ವರದಿ ಆಧರಿಸಿ KRS ಸುತ್ತಮುತ್ತ ಗಣಿಗಾರಿಕೆಗೆ ಅವಕಾಶಕೊಟ್ಟರೇ ರಿಗ್, ಬೋರೆ, ಸೈಲೆಂಟ್ ಬ್ಲಾಸ್ಟ್ ಮಾಡ್ತಾರೆ.

ಈ ಹಿಂದೆಯೇ ಇಂತಹ ಗಣಿಗಾರಿಕೆಯಿಂದ 2.4 ರಿಕ್ಟರ್ ಮಾಪನದಷ್ಟು ಭೂಕಂಪನವಾಗಿತ್ತು.

ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸಂಶೋಧನಾ ಸಂಸ್ಥೆಗಳು KRS ಸುತ್ತಮುತ್ತಲ ಗಣಿಗಾರಿಕೆಯಿಂದ ಡ್ಯಾಂಗೆ ಆಗುತ್ತಿರುವ ಅಪಾಯದ ಬಗ್ಗೆ ವರದಿ ನೀಡಿವೆ.

ಟ್ರಯಲ್ ಬ್ಲಾಸ್ಟ್ ಆಧರಿಸಿ ಗಣಿಗಾರಿಕೆಗೆ ಅವಕಾಶ ಕೊಡಬಾರದು.

KRS ಸುತ್ತಮುತ್ತ 20 ಕಿ.ಮೀ ವ್ಯಾಪ್ತಿ ಗಣಿಗಾರಿಕೆ ನಿಷೇಧದ ಪ್ರದೇಶವಾಗಿಯೆ ಇರಲಿ.

ಇದೇ ನನ್ನ ಹಾಗೂ ರೈತ, ಪ್ರಗತಿಪರ ಸಂಘಟನೆಗಳ ನಿಲುವು.

ಪತ್ರದ ಮೂಲಕ ಸಿಎಂ, ಗಣಿ ಸಚಿವರು ಹಾಗೂ ಮಂಡ್ಯ ಡಿಸಿಗೆ ಮನವಿ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಸಿರವಾರ ವಾರ್ಡ್ ನಂ 3 ರ ನಿವಾಸಿ ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ವಿಳಂಬ

Tue Jul 26 , 2022
ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ವಾರ್ಡ್ ನಂ 3 ಗಿರಿಜಾಶಂಕರ್ ಕಾಲೊನಿಯ ನಿವಾಸಿಗಳಿಗೆ ಸರಿಯಾದ ಕುಡಿಯಲು ನೀರು ಇಲ್ಲ ಹಾಗೂ ಶೌಚಾಲಯ .ರಸ್ತೆ ಚರಂಡಿ . ಎಲ್ಲಾ ಸೌಕರ್ಯಗಳು ಕಲ್ಪಿಸಿಕೊಡುವಲ್ಲಿ ವಿಫಲವಾದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ವಿರುದ್ಧ ಅಲ್ಲಿನ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ ಮುಂದಿನ ದಿನಗಳಲ್ಲಿಯಾದರೂ ಸರಿಯಾಗಿ ಸೌಕರ್ಯಗಳನ್ನು ಕಲ್ಪಿಸಿ ಕೊಡುವರೇ ಎಂದು ಕಾದು ನೋಡಬೇಕು ಎಂದು ತಿಳಿಸಿದರು . ತದನಂತರ ಮಾತನಾಡಿದ ಸ್ಥಳೀಯ ನಿವಾಸಿ ನಾವು ಶುದ್ಧವಾದ […]

Advertisement

Wordpress Social Share Plugin powered by Ultimatelysocial